
3rd June 2025
ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದಿಂದ ಬೇಸತ್ತು ಪೊಲೀಸ್ ಮೆಟಿಲೇರಿದ. ಮಹಿಳೆಯರು. ಯಾದಗಿರಿ ತಾಲೂಕಿನ ಯರಗೋಳ ಗ್ರಾಮದಲ್ಲಿ ಮಂಗಳವಾರ. ನಡೆದಿದೆ.
ಪದ್ಮಾವತಿ ಗಂಡ ಬಸವರಾಜ್. ಒಟ್ಟು ಫೈನಾನ್ಸ್ಗಳಲ್ಲಿ ₹75 ಸಾವಿರ ಸಾಲ ಮಾಡಿದ್ದು, ಸಾಲ ಮರು ಪಾವತಿಸುವಂತೆ ಫೈನಾನ್ಸ್ ಸಿಬ್ವಂದಿಯರು ಕಿರುಕುಳ ನೀಡ್ತಾ ಇದ್ದಾರೆ. ನಾವೇನ್ ಮಾಡೋದು ಸರಿಯಾದ ಸಮಯಕ್ಕೆ. ತಕೊಂಡಿರುವಂತ ಸಾಲ. ಕಟ್ಟಿದೀವಿ ಸದ್ಯಕ್ಕೆ ಬೇಸಿಗೆ. ಇರೋದರಿಂದ ನಮಗೆ ಯಾವುದೇ ರೀತಿ ಕೆಲಸ ಇಲ್ಲ. ಕೆಲಸ ಮಾಡಬೇಕು ಅಂದ್ರೆ ಕೂಲಿ ಕಾರ್ಮಿಕರಿಗೆ. ಸರಿಯಾಗಿ ಕೆಲಸ ಕೊಡುತ್ತಿಲ್ಲ.
ನಾವೇನ್ ಮಾಡೋದು ಸರ್. ಕೆ ಬಿ ಎಸ್ ಬ್ಯಾಂಕಿನ ಸಿಬ್ಬಂದಿಯವರು ಪ್ರತಿದಿನ ಮನೆ ಬಾಗಿಲಿಗೆ ಬಂದು ಕಿರುಕುಳ ನೀಡುತ್ತಿದ್ದಾರೆ.
ಹಿಂಗಾದ್ರೆ ಏನು ಮಾಡಬೇಕು ಸರ್ ನಮಗೆ ಇವಾಗ ಕೆಲಸ ಇಲ್ಲ. ಇನ್ನು ಸ್ವಲ್ಪ ದಿನ ಆದರೆ. ಕೆಲಸಗಳು ಪ್ರಾರಂಭವಾಗುತ್ತವೆ. ಅದಾದ್ಮೇಲೆ ಏನಾದರೂ. ಮಾಡಿತಿವಿ. ಅಂದ್ರೂನು ಸಿಬ್ಬಂದಿ ಅವರು ಕೇಳುತ್ತಿಲ್ಲ. ಎಂದು ಗ್ರಾಮೀಣ ಪೊಲೀಸ್ ಠಾಣೆಗೆ. 15 ಕ್ಕೂ ಹೆಚ್ಚು ಮಹಿಳೆಯರು.
ದೂರು ಸಲ್ಲಿಸಲು. ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.