
19th August 2025
ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಅವರ ಹುಟ್ಟು ಹಬ್ಬದ ಪ್ರಯುಕ್ತ ಪೆನ್ನು ನೋಟ್ ಬುಕ್ಸ್ ಮತ್ತು ಕಂಪಸ್ ಬಾಕ್ಸ್ ವಿತರಣೆ.
ಯಾದಗಿರ ಮತಕ್ಷೇತ್ರದ ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಅವರ ಜನ್ಮದಿನಾಚರಣೆಯ ಅಂಗವಾಗಿ ಅಭಿಮಾನಿ ಯಾದಗಿರಿ ನಗರದ ಲಿಂಗರಾಜ್ ಸ್ಮಾರಕ ಪ್ರೌಢ ಶಾಲೇಯಾ ಮಕ್ಕಳಿಗೆ ಕಾಫಿ ಪೆನ್ನು ಕಾಂಪಸ
ಪ್ಯಾಡ್ ವಿತರಣೆ.
ಬಡವರ ಬಂಧು, ರೈತರಪರ ನಾಯಕರು, ಯುವಕರ ಕಣ್ಮಣಿ, ಸ್ನೇಹ ಜೀವಿ, ಅಭಿವೃದ್ಧಿಯ ಹರಿಕಾರ, ನೆಚ್ಚಿನ ನಾಯಕರು"ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಅವರ ಅಭಿಮಾನಿ ಬಳಗದಿಂದ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಕರಣ್ ಸುಮ್ರಾ, ಮಲ್ಲು ಮುಂಡರಕೇರಿ ,ಮನೋಜ್ ಕುಮಾರ್, ವಿಶ್ವ ಮ್ಯಾಗೇರಿ, ಸತ್ಯಮಿತ್ರ, ಖುಶಾಲ್ ಸುಮ್ರಾ ಇದ್ದರು.
ಗಣಪತಿ ಮೆರವಣಿಗೆ ಡಿಜೆಗೆ ಪೊಲೀಸರ ಆಕ್ಷೇಪ ಲಾಠಿ ಏಟು: ಪೊಲೀಸರ ವಿರುದ್ಧ ಯುವಕರ ಆಕ್ರೋಶ
ಪರೀಕ್ಷೆ ಮತ್ತು ಕ್ರೀಡಾಕೂಟ ಒಂದೇ ದಿನ ಆಯೋಜನೆ- ಕ್ರೀಡಾ ಮತ್ತು ಶಿಕ್ಷಣ ಇಲಾಖೆಗಳ ಸಮನ್ವಯ ಕೊರತೆ -ಅಧಿಕಾರಿಗಳ ಎಡವಟ್ಟಿಗೆ ವಿದ್ಯಾರ್ಥಿಗಳಲ್ಲಿ ಆತಂಕ