



13th March 2026
ಗಜೇಂದ್ರಗಡ: ಜೀವನದಲ್ಲಿ ಆಕರ್ಷಣೆಗಳಿಗೆ
ಸೋಲದೆ, ಸಿಟ್ಟಿನ ಸಂದರ್ಭಗಳಲ್ಲಿ
ರೊಚ್ಚಿಗೆಳದಿರುವುದನ್ನು ಅಳವಡಿಸಿಕೊಂಡಲ್ಲಿ
ಸಾಮಾಜಿಕ ಹಾಗೂ ಸಾಂಸಾರಿಕ ಜೀವನದಲ್ಲಿ
ಯಶಸ್ಸು ಕಾಣುತ್ತಿರಿ? ಎಂದು ಹಾಲಕೆರೆ
ಅನ್ನದಾ£ ೆÃಶ ್ವರ ಸಂಸ್ಥಾನ ಮಠದ ಪೀಠಾಧಿಪತಿ
ಮುಪ್ಪಿ£ À ಬಸವಲಿಂಗ ಸ್ವಾಮೀಜಿ ಹೇಳಿದರು.
ಸಮೀಪದ ಮುಶಿಗೇರಿ ಗ್ರಾಮದಲ್ಲಿ
ಶರಣಬ¸ Àವೇಶ ್ವರ ಜಾತ್ರಾ ಮಹೋತ್ಸವದ
ಅಂಗವಾಗಿ ಶನಿವಾರ ನಡೆದ ಸಾಮೂಹಿಕ
ವಿವಾಹ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ
ಅವರು ನೂತನ ವಧು-ವರರಿಗೆ ಸಲಹೆ
ನೀಡಿದರು.
ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ £ Àವ
ದಂಪತಿಗಳು ಮುಂದೆ ತಮ್ಮ ಮಕ್ಕಳಿಗೆ ಉತ್ತಮ
ಸಂಸ್ಕಾರ ನೀಡಿ, ಅವರನ್ನು ಸಮಾಜದ,
ದೇಶದ ಉತ್ತಮ ಪ್ರಜೆಗಳನ್ನಾಗಿಸುವ ಸಂಕಲ್ಪ
ಮಾಡಬೇಕು ಎಂದರು.
ಶಿರಹಟ್ಟಿ ಫಕೀರೇಶ ್ವರ ¸ Àಂಸ್ಥಾನಮಠದ ಫಕೀರ
ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ,
?ಶರಣಬಸವೇಶ್ವರರ ಪುರಾಣ ಯಾಕೆ
ಕೇಳಬೇಕೆಂದರೆ ಶರಣಬ¸ Àವೇಶ ್ವರರು
ಸಾಂಸಾರಿಕ ಜೀವನ ಹೇಗೆ £ Àಡೆಸಬೇಕು
ಎನ್ನುವುದನ್ನು ಹೇಳಿಕೊಟ್ಟಿದ್ದಾರೆ? ಎಂದರು.
ಕಾರ್ಯಕ್ರಮದಲ್ಲಿ ಪ್ಯಾಟಿ ಗ್ರಾಮದ ಸಕ್ರಪ್ಪಜ್ಜ,
ಗುಳಗುಳಿಯ ಋಷಿಮುನಿ ಸ್ವಾಮೀಜಿ ಸಾನಿಧ್ಯ
ವಹಿಸಿದ್ದರು.
ಈ ಸಂದರ್ಭದಲ್ಲಿ ಸಿದ್ದಾಪುರದ
ಶಿವಲಿಂಗ ಶಾಸ್ತಿçÃಗಳು, ಮುಖಂಡರಾದ
ರಾಜಶೇಖರ ಮಾಲಗಿತ್ತಿ, ಚುರಚಪ್ಪ
ಚುರಚಪ್ಪನವರ, ಮೌನೇಶ ಅಕ್ಕಸಾಲಿಗರ,
ಚಂದಪ ್ಪ ಗುಡದೂರ, ಕೆ.ಎ.ಹಾದಿಮನಿ,
ಶಂಕ ್ರಪ್ಪ ನಾಯಕರ, ಪರಶುರಾಮ ಹಾದಿ,
ಈರಣ್ಣ ಮ್ಯಾಗೇರಿ, ಬ¸ Àವರಾಜ ಕೌಜಗೇರಿ,
ಹನಮಂತ ಬಂಡಿವಡ್ಡರ, ಶರಣಪ್ಪ ಕುಂಬಾರ
ಭಾಗವಹಿಸಿದ್ದರು.