



13th March 2026
ಉಗರಗೋಳ: ಸವದತ್ತಿ ತಾಲ್ಲೂಕಿನ
ಯಲ್ಲಮ್ಮನ ಗುಡ್ಡದ ಯಲ್ಲಮ್ಮ ದೇವಸ್ಥಾನದ
ಹುಂಡಿಯಲ್ಲಿ ರೂ೯೭.೪೯ ಲಕ್ಷ ಮೌಲ್ಯದ
ಕಾಣಿಕೆ ಸಂಗ್ರಹವಾಗಿದೆ.
ರೂ೯೪,೦೬,೫೯೬ ನಗದು, ರೂ೧,೫೦,೪೦೦
ಮೌಲ್ಯದ ಚಿನ್ನಾಭರಣ ಹಾಗೂ ರೂ೧,೯೨,೮೬೦
ಮೌಲ್ಯದ ಬೆಳ್ಳಿ ಆಭರಣ ¸ ೆÃರಿವೆ.
ದೇವಸ್ಥಾನ ಅಧಿಕಾರಿಗಳು, ಜಿಲ್ಲಾಧಿಕಾರಿ
ಕಚೇರಿಯ ಸಿಬ್ಬಂದಿ, ¸ Àವದತ್ತಿಯ
ತಹಶೀಲ್ದಾರ್ ಕಚೇರಿಯ ಸಿಬ್ಬಂದಿ, ಪೊಲೀಸ್
ಸಿಬ್ಬಂದಿ ಸಮ್ಮುಖದಲ್ಲಿ ದೇವಸ್ಥಾನದ ಪಂಡಿತ
ಯಡೂರಯ್ಯನವರ ಪೂಜೆಯೊಂದಿಗೆ
ಶುಕ ್ರವಾರ ಹಾಗೂ ಶನಿವಾರ ಎಣಿಕೆ
ನಡೆಯಿತು.
`ಸಿಸಿಟಿವಿ ಕ್ಯಾಮೆರಾ ಚಿತ್ರೀಕರಣದೊಂದಿಗೆ
ದೇವಸ್ಥಾನದ ೬೦ ಸಿಬ್ಬಂದಿ ಹಾಗೂ ಕೆನರಾ
ಬ್ಯಾಂಕಿನ ೧೦ ಸಿಬ್ಬಂದಿ ಹಾಗೂ ಹೋಂ
ಗಾರ್ಡ್ ಹಣ ಎಣಿಕೆಯಲ್ಲಿ ಪಾಲ್ಗೊಂಡರು'
ಎಂದು ದೇವಸ್ಥಾ£ À ಅಭಿವೃದ್ದಿ ಪ್ರಾಧಿಕಾರದ
ಉಪಕಾರ್ಯದರ್ಶಿ ನಾಗರತ್ನಾ Z ÉÆÃಳಿನ
ತಿಳಿಸಿದರು.
ಶೀತಲ ಕಡಟ್ಟಿ, ಅಲ್ಲಮಪ್ರಭು ಪ ್ರಭುನವರ,
ಆರ್.ಎಸ್. ಸವದತ್ತಿ, ಸಿ.ಎನ್.ಕುಲಕರ್ಣಿ,
ಜಗದೀಶ ರೇವಣ್ಣವರ,
ಪ್ರಭು ಹಂಜಗಿ, ಸದಾನಂದ ಈಟಿ, ವಿ.ಪಿ.
ಸೋನ್ನದ, ವಿ.ಆರ್. ನೀಲಗುಂದ, ಕೆನರಾ
ಬ್ಯಾಂಕ್ ಮ್ಯಾನೇಜರ್ ಚಾಣಾಕ್ಷ ನವಲಕರ
ಇದ್ದರು.