Rayala Vani
News

ದಂತ ವೈದ್ಯಕೀಯ ಚಿಕಿತ್ಸೆ ನೀಡಲು ಮುಂ ದಾಳತ್ವ ವಹಿಸಲು ಸಚಿವ

2nd October 2024

ಕರೆ ರಾಯಚೂರು. ಅ.೧   ಇಂದಿನ ದಿನಗಳಲ್ಲಿ ಬಡವರಿಗೆ ಅತಿ ಕಡಿಮೆ ವೆಚ್ಚದಲ್ಲಿ ದಂತ ವೈದ್ಯ ಕೀಯ ಚಿಕಿತ್ಸೆ ನೀಡಲು ವಿದ್ಯಾರ್ಥಿಗಳು ಮುಂ ದಾಳತ್ವ ವಹಿಸಲು ರಾ ಜ್ಯ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರ ಜ್ಞಾನ ಸಚಿವ ಯನ್. ಯಸ್ ಬೋಸುರಾಜ್ ಕರೆ ನೀಡದರು.ಮಂಗ ಳವಾರ ಎ.ಯಂ.ಇ. ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತಾ ನಾಡಿದರು.ಗ್ರಾಮೀಣ ಬಾಗದ ಜನರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಮಾಡುವ ಮೂ ಲಕ ತಮ್ಮ ಸ್ವಂತ ಪರಿ ಶ್ರಮದಿಂದ ಮೇಲೆ ಬ ರುವಂತೆ ಮಾಡುತ್ತದೆ ಎಂದರು.ಪದವಿಯನ್ನು ಪಡದ ಪ್ರಶಿಕ್ಷಣಾ ರ್ತಿಗಳೂ ಭವ್ವ ಬಾರತ ದ ಪ್ರಜೆಗಳ ಮೇಲೆ ಪ್ರ ಭಾವ ಬೀರುವ ಮೂ ಲಕ ತಮ್ಮ ಸೇವೆಯ ನ್ನು ಒದಗಿಸುವಂತೆ ಸ ಲಹೆ ನೀಡಿದರು. ಕಾ ರ್ಯಕ್ರಮದಲ್ಲಿ ಮಾಜಿ ಶಾಸಕ ಪಾಪಾ ರೆಡ್ಡಿ, ಎ.ಯಂ.ಇ ಸಂಸ್ಥಯ ಅದ್ಯಕ್ಷ ‌ವಿಠೋಭಾ, ಕಾರ್ಯದರ್ಶಿ ದರೂ ರು ಬಸವರಾಜ್,ಖಜಾ ಂ ಜಿ ಬೀಮನ ಗೌಡ ಪಾಟೀಲ್ ಇಟಗಿ,ಗಂ ಗಾದರ ಎಲಿ,ಪ್ರಾ ಚಾ ರ್ಯ ಡಾ.ಶಿವಾನಂದ ಅಸ್ಪಲ್ಲಿ ಭಾಗವಹಿಸಿದರು