
18th July 2025
ಬಳ್ಳಾರಿ ಜುಲೈ16. 9.ದಿನ ದಲ್ಲಿ 2,94,72,201/- ಕೋಟಿ ಗಳ ಕಾಮಗಾರಿಗಳಿಗೆ ಬಳ್ಳಾರಿ ಗ್ರಾಮೀಣ ಜೆಸ್ಕಾಂ ಇ. ಇ ರಂಗನಾಥ್ ಬಾಬು ಮಂಜೂರು ಮಾಡಿದ್ದು, 24.6.2025.ರಿಂದ 2.7.2025.ವರೆಗೆ 176 ಕಾಮಗಾರಿಗಳಿಗೆ ಲೈನ್ ಕ್ಲಿಯರ್ ಮಾಡಿದ್ದಾರೆ.
ಇದರಲ್ಲಿ ಗಂಗಾ ಕಲ್ಯಾಣಿ ಕಾಮಗಾರಿಗಳು ಹೊರತು ಪಡಸಿ ಇನ್ನು ಉಳಿದ ಕಾಮಗಾರಿಗಳಿಗೆ ಯಾವದೇ ಅನುಮತಿ ಕೊಡ ಬಾರದು ಎಂದು ಕಲಬುರ್ಗಿ ಜೆಸ್ಕಾಂ ನಿರ್ದೇಶಕರು ಆದೇಶ ಮಾಡಿದ್ದಾರೆ.
ತಕ್ಷಣವೇ ಟೆಕ್ನಿಕಲ್ ಅಧಿಕಾರಿಗಳು, ಬಳ್ಳಾರಿ ಅಧಿಕಾರಿಗಳು ಆದೇಶ ಮಾಡಿದ್ದಾರೆ. ಹಲವಾರು ವರ್ಷ ಗಳು ದಿಂದ ಗ್ರಾಮೀಣ ಜೆಸ್ಕಾಂ ಇ.ಇ ಯಾಗಿ ಕೆಲಸ ಮಾಡಿ ಈಗಾಗಲೇ ಡಿಎಂಎಫ್ ಅನುದಾನದಲ್ಲಿ ಕೂಡ ಲೋಪ ದೋಷ ಆಗಿದ್ದು, ಕೂಡ ತಾಪಸಣೆ ಮಾಡಲು ಇಲಾಖೆ ಆದೇಶ ಮಾಡಲಾಗಿದೆ.
ಕೆಲ ದಿನಗಳ ಇಂದೇ ಬೇರೆ ಶಾಖೆ ಗೆ ಅಲ್ಲಿಯೇ ಪಕ್ಕದಲ್ಲಿ ವರ್ಗಾವಣೆ ಆಗಿದ್ದಾರೆ.
ಅದೇ ಸಮಯದಲ್ಲಿ 2.94.72.201/-ಕಾಮಗಾರಿ ಗಳು ರಂಗನಾಥ್ ಬಾಬು,ಹಣದ ಅಸೆ ದಿಂದ ಸೀಮಿತ ಗುತ್ತೆಗೆದಾರರಿಗೆ ಕಾಮಗಾರಿ ನೀಡಿದ್ದಾರೆ, ಇನ್ನು ಕೆಲ ಕಡೆ ಕಾಮಗಾರಿ ಆರಂಭ ಆಗದೇ ಲೇಬರ್ ಅವಾರ್ಡ್ ಹಾಕಿ ಸಾಮಗ್ರಿ ಡ್ರಾ ಮಾಡಿ ಇಲಾಖೆ ಗೆ ದ್ರೋಹ ಮಾಡುವ ನೀಚ ಕೆಲಸ ಮಾಡಿದ್ದಾರೆ ಎಂದು, ರಂಗನಾಥ್ ಬಾಬು ಅವರ ಮೇಲೆ ಇಲಾಖೆ ಗೆ ಮಾಹಿತಿ ಸಿಕ್ಕ ಹಿನ್ನಲೆ ಕಾಮಗಾರಿ ಗಳು ಗೆ ಅನುಮತಿ ರದ್ದು ಮಾಡಿದ್ದಾರೆ.
ಸುಳ್ಳು ದಾಖಲೆ ಸೃಷ್ಟಿ ಮಾಡಿದ್ದಾರೆ ಎಂದು, ಯಲ್ಲಾ ಪರಿಶೀಲನೆ ಆಗಬೇಕು ಎಂದು ಅಷ್ಟು ವರೆಗೆ, ಯಾವದೇ ಬಿಲ್ ಮಾಡುವಂತೆ ಇಲ್ಲ ಎಂದು ಆದೇಶ ಮಾಡಿದ್ದಾರೆ.
ಈ ರೀತಿ ಕಾನೂನು ಉಲ್ಲಂಘನೆ ಮಾಡಿ ಕಾಮಗಾರಿ ಆದೇಶ ಮಾಡಿದ್ದ ಅಧಿಕಾರಿಗಳು ವಿರುದ್ಧ ಯಾವ ಕ್ರಮ ಆಗಲಿದೆ ಎಂದು ಕಾದು ನೋಡಬೇಕು ಆಗಿದೆ.
ವಿಶ್ವ ಹಿಂದೂ ಪರಿಷತ್ತಿನ ಬಳ್ಳಾರಿ ಜಿಲ್ಲೆಯ ಹೊಸ ಜಿಲ್ಲಾಧ್ಯಕ್ಷರಾಗಿ ಕಲ್ಲೂರು ವೆಂಕಟೇಶುಲು ಶೆಟ್ಟಿ
ಶ್ರೀ ರಾಮರಾಜು ಫೌಂಡೇಶನ್ ವತಿಯಿಂದ ಬೃಹತ್ ರಕ್ತದಾನ ಶಿಬಿರ- 500ಕ್ಕೂ ಹೆಚ್ಚು ಜನರಿಂದ ರಕ್ತದಾನ ಶಿಬಿರ ಯಶಸ್ವಿ-ರಾಮರಾಜು