

18th July 2025

ಬಳ್ಳಾರಿ ಜುಲೈ 17.ಬಳ್ಳಾರಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಚೈತನ್ಯ ಕಾಲೇಜಿನ ಹಾಗು ಪಿ.ರಾಧಾಕೃಷ್ಣ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು ಹಾಗೂ ಒಳ್ಳೆಯ ಬೋಧಕ ಶಿಕ್ಷಕರಾದ ರಾಧಾಕೃಷ್ಣರವರು ವಿಧಿವಶರಾಗಿರುವುದು ದುರ್ದೈವವೇ ಸರಿ.
ನಿಮ್ಮಂತಹ ಮಾರ್ಗದರ್ಶಕರು, ಶಿಕ್ಷಣ ಪ್ರೇಮಿಗಳು, ಸಮಾಜ ಸುಧಾರಕರು ಸಮಾಜಕ್ಕೆ ಇನ್ನು ಕೊಡುಗೆ ಬಹಳ ಕೊಡಬೇಕಿತ್ತು ಆದರೆ ವಿಧಿ ಮತ್ತು ದೇವರು ನಮ್ಮಿಂದ ನಿಮ್ಮನ್ನು ಆಗಲಿಸಿರುವುದು ಬಹಳ ನೋವಿನ ಸಂಗತಿ ಈ ನೋವನ್ನು ಭರಿಸುವ ಶಕ್ತಿ ಕುಟುಂಬ ವರ್ಗದವರಿಗೆ ನೀಡಲಿ ಎಂದು ಬಳ್ಳಾರಿಯ ನಾಗರಿಕರು ಆ ದೇವರಲ್ಲಿ ಪ್ರಾರ್ಥನ ಮಾಡಿದ್ದಾರೆ.
*Many are great men, salute to few 🙏*
*We are sorry to inform that Mr. Payyavula Radhakrishna, the head of Chaitanya College has passed away a short while ago. His services to the society are indescribable. An unfulfilled loss to our social community. May their gentle soul rest in peace.* 🙏🙏🙏
*Om Shanti* 🌹💐💐

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ

ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎಸ್ಐಆರ್ ಕುರಿತು ವಿದ್ಯಾರ್ಥಿನಿಯರಿಗೆ ಜಾಗೃತಿ ಕಾರ್ಯಕ್ರಮ