
18th June 2025
ಬಳ್ಳಾರಿ ಜೂನ್ ೧೭. ಶ್ರೀ ನಂದ ವಸತಿ ಶಾಲೆಯ ಮುಖ್ಯೋಪಾದ್ಯಾಯರಾದ ಕೊಲ್ಮಿ
ಲಕ್ಷಿö್ಮಕಾಂತ್ ಅವರಿಗೆ “ಉತ್ತಮ ಕನ್ನಡ ಸಾಧಕ ಶಿಕ್ಷಕ ಪ್ರಶಸ್ತಿ” ೧೫.೦೬.೨೦೨೫ ರಂದು
ಬೆAಗಳೂರಿನ ಕರುನಾಡ ಕನ್ನಡ ಕಲಾ ಸಿರಿ ಬಳಗ (ರಿ) ಬೆಂಗಳೂರು. ಇವರು
ಆಯೋಜಿಸಿದ್ದ ೨೦೨೫-೨೬ನೇ ಸಾಲಿನ “ಉತ್ತಮ ಕನ್ನಡ ಸಾಧಕ ಶಿಕ್ಷಕ ಪ್ರಶಸ್ತಿ” ಗೆ
ಬಳ್ಳಾರಿಯ ಪ್ರತಿಷ್ಟಿತ ಶಾಲೆಯಾದ ಶ್ರೀ ನಂದ ವಸತಿ ಶಾಲೆ ವಿದ್ಯಾನಗರದ ಶಾಲೆಯ
ಮುಖ್ಯೋಪಾದ್ಯಾಯರಾದ ಕೊಲ್ಮಿ ಲಕ್ಷಿö್ಮಕಾಂತ್ ಅವರು ಪ್ರಶಸ್ತಿಗೆ
ಆಯ್ಕೆಯಾಗಿದ್ದಾರೆ.
ಕಳೆದ ವರ್ಷದಲ್ಲಿ ರಾಜ್ಯ ಮಟ್ಟದ ಉತ್ತಮ ಮುಖ್ಯ ಶಿಕ್ಷಕ ‘ಶಿಕ್ಷಣ ಪ್ರಕಾಶ
ಪ್ರಶಸ್ತಿ’ಗೆ ಆಯ್ಕೆಯಾಗಿದ್ದರು. ತಾವು ಅತ್ಯಂತ ಪವಿತ್ರವಾದ ಬೋಧಕ
ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಕಾಯಾ, ವಾಚಾ, ಮನಸ್ಸಿನಿಂದ ಕನ್ನಡ
ಭಾಷೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸುತ್ತ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ತಮ್ಮ
ವಿದ್ಯಾರ್ಥಿಗಳು ಉತ್ತಮವಾದ ಹೆಚ್ಚಿನ ಅಂಕಗಳನ್ನು ಗಳಿಸಲು ಕಾರಣಕರ್ತರಾದ
ಇವರಿಗೆ ಶಾಲೆಯ ಆಡಳಿತಮಂಡಳಿವರಿAದ ಸನ್ಮಾನಿಸಲಾಯಿತು ಮತ್ತು ಶಾಲಾ ಕಾಲೇಜಿನ
ಅಡಳಿತ ಮಂಡಳಿಯವರು, ಸಿಬ್ಬಂಧಿ ವರ್ಗದವರು ಹಾಗು ವಿದ್ಯಾರ್ಥಿಗಳಿಂದ ಇವರಿಗೆ
ಶುಭಕೋರಲಾಗಿದೆ.
ಶ್ರೀ ನಂದ ವಸತಿ ಶಾಲೆಯ ಮುಖ್ಯೋಪಾದ್ಯಾಯಕೊಲ್ಮಿ ಲಕ್ಷಿö್ಮಕಾಂತ್ ಗೆ “ಉತ್ತಮ
ಸಾಧಕ ಶಿಕ್ಷಕ ಪ್ರಶಸ್ತಿ”ಕರುನಾಡ ಕನ್ನಡ ಕಲಾ ಸಿರಿ ಬಳಗ (ರಿ) ಬೆಂಗಳೂರು
ಇವರು ೧೫.೦೬.೨೦೨೫ ರಂದು ಬೆಂಗಳೂರಿನ ಸೂರ್ಯ ಫೌಂಡೇಶನ್(ರಿ) ಹಾಗೂ ಸ್ಪಾರ್ಕ್
ಅಕಾಡೆಮಿ ಬೆಂಗಳೂರು ಇವರು ಆಯೋಜಿಸಿದ್ದ ೨೦೨೪-೨೫ನೇ ಸಾಲಿನ ರಾಜ್ಯ ಮಟ್ಟದ
ಉತ್ತಮ ಮುಖ್ಯ ಶಿಕ್ಷಕ ‘ಶಿಕ್ಷಣ ಪ್ರಕಾಶಪ್ರಶಸ್ತಿ’ಗೆ ಬಳ್ಳಾರಿಯ ಪ್ರತಿಷ್ಟಿತ
ಶಾಲೆಯಾದ ಶ್ರೀ ನಂದ ವಸತಿ ಶಾಲೆ ವಿದ್ಯಾನಗರದ ಶಾಲೆಯ
ಮುಖ್ಯೋಪಾದ್ಯಾಯರಾದ ಕೊಲ್ಮಿ ಲಕ್ಷಿö್ಮಕಾಂತ್ ಅವರು ಪ್ರಶಸ್ತಿಗೆ
ಆಯ್ಕೆಯಾಗಿದ್ದಾರೆ. ಅವರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಾ, ವಿದ್ಯಾರ್ಥಿಗಳ
ಸರ್ವತೋಮುಖ ಬೆಳವಣಿಗೆಗೆ ಸೂಕ್ತ ಮಾರ್ಗದರ್ಶನ ನೀಡುತ್ತಿರುವ, ಶಾಲೆಯ
ಅಭಿವೃದ್ಧಿಗೆ ಶ್ರಮಿಸುತ್ತಾ ಉತ್ತಮ ಸಾಧಕರಾಗಿ ವಿಶಿಷ್ಟ ಪ್ರಧಾನ ಗುರುಗಳಾಗಿ,
ಪ್ರಮಾಣಿಕ ಸೇವೆ ಸಲ್ಲಿಸುತ್ತಿರುವ ಇವರಿಗೆ ಶಾಲಾ ಕಾಲೇಜಿನ ಅಡಳಿತ
ಮಂಡಳಿಯವರು, ಸಿಬ್ಬಂಧಿ ವರ್ಗದವರು ಹಾಗು ವಿದ್ಯಾರ್ಥಿಗಳಿಂದ ಇವರಿಗೆ
ಶುಭಕೋರಲಾಗಿದೆ. ಇವರಿಗೆ ಸ್ಥಳ ದಿ:೧೫-೧೦-೨೦೨೪ ಬೆಳಗ್ಗೆ ೧೦:೦೦ ಗಂಟೆಗೆ Iಓಆಔಉಐಔಃಇ
ಉಖಔUP ಔಈ IಓSಖಿIಖಿUಖಿIಔಓS ಹುರಳಿಚಿಕ್ಕನಹಳ್ಳಿ –ಚಿಕ್ಕಬಾಣಾವಾರ(ಪೋಸ್ಟ್) ಹೆಸರಘÀಟ್ಟ
ಮುಖ್ಯರಸ್ತೆ - ಬೆಂಗಳೂರು-೯೦. ರಲ್ಲಿ ಇವರಿಗೆ ಪ್ರಶಸ್ತಿಪ್ರಧಾನ
ಮಾಡಲಾಗುವುದು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ 'ಡಾ. ಮಹೇಶ್ ಜೋಶಿಯನ್ನು ಅಮಾನತ್ತು ಮಾಡಿ ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ" ಆಂದೋಲನಕ್ಕೆ ಕರೆ.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ 'ಡಾ. ಮಹೇಶ್ ಜೋಶಿಯನ್ನು ಅಮಾನತ್ತು ಮಾಡಿ ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ" ಆಂದೋಲನಕ್ಕೆ ಕರೆ.
ಚನ್ನಮಲ್ಲೇಶ್ವರ ತ್ಯಾಗಿಗಳ ಜೀವನ ಆದರ್ಶ ಪ್ರಾಯವಾಗಿದೆ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು
ಜೂನ್ 21 ರಂದು 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ: ಜಿಲ್ಲಾಧಿಕಾರಿ ಎ.ಬಿ ಬಸವರಾಜು
ಜಿಲ್ಲೆಯಲ್ಲಿಯೇ ಪ್ರಥಮ ಮಾದರಿ ಕ್ರೀಡೆ ಲ್ಯಾಬ್ ಕ್ರೀಡೋ ಲ್ಯಾಬ್ ನಿಂದ ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿ: ಡಾ.ತಿಮ್ಮಣ್ಣಾ ಆರಳೀಕಟ್ಟಿ