

12th June 2026

ಬೈಲಹೊಂಗಲ ತಾಲೂಕಿನಲ್ಲಿ ಈ ವಾರದ ಆರಂಭದಲ್ಲಿ ಸೋಮವಾರದಿಂದ ಎರಡು ಮೂರು ದಿನ ಸುರಿದ ರಣ ಮಳೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹಲವಾರು ಅವಾಂತರಗಳನ್ನು ಸೃಷ್ಟಿ ಮಾಡಿ ಈಗ ಬಿಡುವು ಕೊಟ್ಟಿದೆ. ಮೊದಲೇ ಉಳುಮೆ ಮಾಡಿ ಬಿತ್ತನೆ ಮಾಡಲು ಹೊಲ ಸ್ವಚ್ಛವಾಗಿ ಇಟ್ಟವಾಗಿ ಇಟ್ಟಕೊಂಡ ರೈತರು ಬಿತ್ತನೆ ಮಾಡುತ್ತಿದ್ದಾರೆ. ಇದು ರೈತರ ಅನ್ನದಾತರ ಮೊಗದಲ್ಲಿ ಮಂದಹಾಸಮುಡಿಸಿದೆ. ಮಳೆಯಾದಾರಿತ ಬೆಳೆಗಳಾದ ಸೊಯಾಬಿನ್, ಜೋಳ, ತೊಗರಿ, ಹತ್ತಿ, ಹೆಸರು, ಬಿತ್ತನೆ ಮಾಡುತ್ತಿದ್ದಾರೆ. ಈ ವರ್ಷ ಉತ್ತಮ ಮಳೆಯಾಗುವ ಮುನ್ಸೂಚನೆ ಇರುವುದರಿಂದ ರೈತರು ಸಂತಸಗೊಂಡಿದ್ದಾರೆ. ರೈತರು ಕಬ್ಬು ಬಿಟ್ಟರೆ ಸೊಯಾಬಿನ್ ಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಸೋಯಾಬಿನ್ ಬಿತ್ತಲು ಇನ್ನು ಒಂದು ತಿಂಗಳು ಅವಧಿ ಇದ್ದು ರೈತರು ಅವಸರ ಮಾಡದೆ ಸರಿಯಾದ ಹದ ಮತ್ತು ತೆವಂಶ ನೋಡಿಕೊಂಡು ಬಿತ್ತನೆ ಮಾಡಲು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ರೈತರು ಸಾರಜನಕ, ರಂಜಕ, ಪೋಟ್ಯಾಷ್, ಗಂಧಕ ಸಾಕಷ್ಟು ಇರುವ ಸಂಯುಕ್ತ ಗೊಬ್ಬರ ಬಳಕೆಗೆ ಕೃಷಿ ತಜ್ಞರು ಸಲಹೆ ನೀಡುತ್ತಿದ್ದಾರೆ.
ಬೈಲಹೊಂಗಲ ತಾಲೂಕಿನಲ್ಲಿ ಈ ವಾರದ ಆರಂಭದಲ್ಲಿ ಸೋಮವಾರದಿಂದ ಎರಡು ಮೂರು ದಿನ ಸುರಿದ ರಣ ಮಳೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಹಲವಾರು ಅವಾಂತರಗಳನ್ನು ಸೃಷ್ಟಿ ಮಾಡಿ ಈಗ ಬಿಡುವು ಕೊಟ್ಟಿದೆ. ಮೊದಲೇ ಉಳುಮೆ ಮಾಡಿ ಬಿತ್ತನೆ ಮಾಡಲು ಹೊಲ ಸ್ವಚ್ಛವಾಗಿ ಇಟ್ಟವಾಗಿ ಇಟ್ಟಕೊಂಡ ರೈತರು ಬಿತ್ತನೆ ಮಾಡುತ್ತಿದ್ದಾರೆ. ಇದು ರೈತರ ಅನ್ನದಾತರ ಮೊಗದಲ್ಲಿ ಮಂದಹಾಸಮುಡಿಸಿದೆ. ಮಳೆಯಾದಾರಿತ ಬೆಳೆಗಳಾದ ಸೊಯಾಬಿನ್, ಜೋಳ, ತೊಗರಿ, ಹತ್ತಿ, ಹೆಸರು, ಬಿತ್ತನೆ ಮಾಡುತ್ತಿದ್ದಾರೆ. ಈ ವರ್ಷ ಉತ್ತಮ ಮಳೆಯಾಗುವ ಮುನ್ಸೂಚನೆ ಇರುವುದರಿಂದ ರೈತರು ಸಂತಸಗೊಂಡಿದ್ದಾರೆ. ರೈತರು ಕಬ್ಬು ಬಿಟ್ಟರೆ ಸೊಯಾಬಿನ್ ಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಸೋಯಾಬಿನ್ ಬಿತ್ತಲು ಇನ್ನು ಒಂದು ತಿಂಗಳು ಅವಧಿ ಇದ್ದು ರೈತರು ಅವಸರ ಮಾಡದೆ ಸರಿಯಾದ ಹದ ಮತ್ತು ತೆವಂಶ ನೋಡಿಕೊಂಡು ಬಿತ್ತನೆ ಮಾಡಲು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ರೈತರು ಸಾರಜನಕ, ರಂಜಕ, ಪೋಟ್ಯಾಷ್, ಗಂಧಕ ಸಾಕಷ್ಟು ಇರುವ ಸಂಯುಕ್ತ ಗೊಬ್ಬರ ಬಳಕೆಗೆ ಕೃಷಿ ತಜ್ಞರು ಸಲಹೆ ನೀಡುತ್ತಿದ್ದಾರೆ.

"ಗಡಿನಾಡಿನಲ್ಲಿ ಕಾಸರಗೋಡು ಕನ್ನಡ ಗ್ರಾಮದ ಪರಿಕಲ್ಪನೆ ಅಭಿನಂದನೀಯ" ಎಲ್. ಜಿ.ಜ್ಯೋತಿಶ್ವರ ಅಭಿಮತ