9th November 2024

ಮಾರಿಹಾಳ ಗ್ರಾಮದ “ವಿವಿಧೋದ್ದೇಶಗಳ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ”ವತಿಯಿಂದ ಸಂಘದ ವ್ಯಾಪ್ತಿಯಲ್ಲಿ ಬರುವ ರೈತರಿಗೆ ನಬಾರ್ಡ್ ಯೋಜನೆಯ ಪ್ರತಿ ಶತ 3% ಬಡ್ಡಿ ದರದಲ್ಲಿ ಟ್ರ್ಯಾಕ್ಟರಗಳನ್ನು ವಿತರಿಸಲಾಯಿತು.ಹಾಗು ಗ್ರಾಮೀಣ ಪ್ರದೇಶದಿಂದ ಶಹರಕ್ಕೆ ಹೋಗಿ ಕರ ಕುಶಲ ಮಾಡುವ ಕಾರ್ಮಿಕರಿಗೆ ಅನುಕೂಲವಾಗಲು ಸೈಕಲ್ಮೋಟಾರಗಳನ್ನು ಸಂಘದ ನಿರ್ಧರಿತ ಬಡ್ಡಿ ರೂಪದಲ್ಲಿಕೊಡಲಾಯಿತು. ಈ ಸಂದರ್ಬದಲ್ಲಿ ಟ್ಟ್ರ್ಯಾಕ್ಟರಗಳ ರೈತ ಫಲಾನುಭವಿಗಳಾದ ಶಿವನಗೌಡ ನಿರ್ವಾಣಿ,ಅಲ್ತಾಫ್ ಜಮಾದಾರ ,ಇವರನ್ನು ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮಾದಮ್ಮನವರ,ಹಸಿರು ಶಾಲ ಹಾಕಿ ಸತ್ಕರಿಸಿದರು.ಉಪಾಧ್ಯಕ್ಷರಾದ ಮಹದೇವ ಧನಾಯಿ,ಮುಖ್ಯ ನಿರ್ವಾಹಕರಾದ ರುದ್ರಪ್ಪ ಚನ್ನನ್ನವರ,ನಿರ್ದೇಶಕರಾದ ಜಿ,ಅಕ್ಕತಂಗೇರಹಾಳ,ಎಸ್ ಚಾಟೆ,ಎಸ್ ನಿರ್ವಾಣಿ,ಆರ್ ಹನ್ನೂರ,ವಿ ಚವಾಣ್,ಕೆ ಅಗಸಗಿ,ಎಸ್ ಮುಲ್ಲಾ,ಎಸ್ ಧರ್ಮೋಜಿ,ಜಿ ಪಾಟೀಲ,ಎಸ್ ಪೂಜೇರಿ,ಟ್ರ್ಯಾಕ್ಟರ್ರ ಮತ್ತು ಬೈಕ ಗಳ ಕೀಲಿ ಕೈ ಕೊಟ್ಟು ಅಭಿನಂದಿಸಿದರು.ಮತ್ತು ಬ್ಯಾಂಕಿನ ಸಿಬ್ಬಂದಿಗಳು ಸಿಹಿ ಹಂಚಿದರು.
ಜಿಂದಾಲ್ ಸ್ಟೀಲ್ ಸಿಟಿ ರನ್ 2025 ಓಟದಲ್ಲಿ ಮಕ್ಕಳು, ಯುವಕ ಯುವತಿ,ವಯಸ್ಕರು ಭಾಗಿ 10ಕಿಲೋ ಮೀಟರ್ ಓಟದಲ್ಲಿ ಸಾಂಗ್ಲಿಯ ಚೈತನ್ಯ ರೂಪನಾರ್ ಹಾಗೂ ಬೆಂಗಳೂರಿನ ತೇಜಸ್ವಿನಿ ಪ್ರಥಮಸ್ಥಾನ

ಊಹಾಪೋಹದ ಸುದ್ದಿಗಳು ಸಮಾಜಕ್ಕೆ ಅಪಾಯಕಾರಿ : ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿ ಕೆ ವಿ ಪ್ರಭಾಕರ್

ಹಾಕಿ ಫೈನಲ್ ಪಂದ್ಯದಲ್ಲಿ ಹಾಕಿ ಬೆಂಗಳೂರು 2-1 ಗೋಲುಗಳು ಸಾಧಿಸಿ ಫೈನಲ್ ಕಪ್ಪನ್ನು ವಶಪಡಿಸಿಕೊಂಡಿದೆ