2nd April 2025

ನಮಸ್ಕಾರ. ಈ ಭಾನುವಾರ ನಮ್ಮ ಛಂದ ಪುಸ್ತಕ ಬಹುಮಾನದ ಕಾರ್ಯಕ್ರಮವಿದೆ. ಹದಿನೇಳು ಕತೆಗಾರರು ಅಂತಿಮ ಹಂತದಲ್ಲಿದ್ದಾರೆ. ಅವರಲ್ಲಿ ಒಬ್ಬರಿಗೆ ಬಹುಮಾನ, ಐವರಿಗೆ ಮೆಚ್ಚುಗೆಯ ಬಹುಮಾನ ಲಭಿಸಲಿದೆ. ನೀವೆಲ್ಲಾ ನಿಮ್ಮ ಸಾಹಿತ್ಯಾಸಕ್ತ ಗೆಳೆಯರು, ಬಂಧು ವರ್ಗದವರೊಂದಿಗೆ ಬರಬೇಕೆಂದು ಸವಿನಯ ಪ್ರಾರ್ಥನೆ. ಕಾರ್ಯಕ್ರಮದಲ್ಲಿಯೇ ತೀರ್ಪುಗಾರರ ವಿವರ, ಹಸ್ತಪ್ರತಿಗಳ ಕುರಿತು ಅವರ ಅಭಿಪ್ರಾಯವನ್ನೂ ಪ್ರಕಟಿಸಲಾಗುವುದು.

ಕನ್ನಡದ ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನೆಲೆಸಿದ ರಾಷ್ಟ್ರಕವಿ ನಿವಾಸ "ಗಿಳಿವಿಂಡು "ಸಮಗ್ರ ಅಭಿವೃದ್ದಿಗಾಗಿ ಕೇರಳ - ಕರ್ನಾಟಕ ಮುಖ್ಯ ಮಂತ್ರಿಯವರಲ್ಲಿಗೆ ನಿಯೋಗ ಬೇಟಿಗೆ ನಿರ್ಧಾರ.

ಕಂಪ್ಲಿ ಶಾಸಕ ಜೆ.ಎನ್. ಗಣೇಶ್ಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ಬೃಹತ್ ಪಾದಯಾತ್ರೆ