13th April 2025
ಭಾರತ ರತ್ನ ಡಾ! ಬಿ ಆರ್ ಅಂಬೇಡ್ಕರ್ ಸ್ಮಾರಕ ಕಮೇಟಿ ವತಿಯಿಂದ ಮೂರ್ತಿ ಮೆರವಣಿಗೆ ಹಾಗು ದೇಸೂರ ಗ್ರಾಮದಲ್ಲಿ ಪ್ರತಿಷ್ಠಾಪನೆ.
ಬೆಳಗಾವಿ ಅಂಬೇಡ್ಕರ್ ಉದ್ಯಾನವನದಿಂದ ದೇಸೂರ ಅಂಬೇಡ್ಕರ್ ಭವನವರೆಗು ದಿನಾಂಕ 12-04-2025 ಶನಿವಾರ ದಿಂದ ದಿನಾಂಕ 14-04-2025 ಸೋಮವಾರದ ವರೆಗೂ ಭಾರತ ರತ್ನ ಡಾ! ಬಿ ಆರ್ ಅಂಬೇಡ್ಕರ್ ಅವರ ಮೂರ್ತಿಯ ಮೆರವಣಿಗೆ ಹಾಗು ಮೂರ್ತಿಯ ಪ್ರತಿಷ್ಠಾಪನೆ ಕಾರ್ಯಕ್ರಮ ಮಾಡಲಾಗುದು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿರುದ್ದಿಯ ಸಚಿವರಾದ ಲಷ್ಮಿ ಹೆಬ್ಬಾಳ್ಕರ್ ಮೂರ್ತಿ ನೀಡಿ ಸಹಕರಿಸಿದ್ದಾರೆ ಅದೆ ರೀತಿಯ ಭಾರತ ರತ್ನ ಡಾ! ಬಿ ಆರ್ ಅಂಬೇಡ್ಕರ್ ಸ್ಮಾರಕ ಕಮಿಟಿ ಹಾಗು ದಲಿತ ಸಂಘರ್ಷ ಸಮಿತಿ ಗ್ರಾಮ ಪಂಚಾಯತ ಪರಶಿಷ್ಟ ಜಾತಿ ಉಪಾಧ್ಯಕ್ಷರಾದ ಕಾಶವ್ವ ವೈಜು ಕಾಂಬಳೆ ಇವರ ಸಯುಕ್ತದಲ್ಲಿ ಹಾಗು
ಅಂಬೇಡ್ಕರ್ ಗಲ್ಲಿಯ ಗುರು ಹಿರಿಯರ ಸಮ್ಮುಖದಲ್ಲಿ ಮತ್ತು ಗಲ್ಲಿಯ ಯುವಕರ ಸಮ್ಮುಖದಲ್ಲಿ ಮೂರ್ತಿಯ ಮೆರವಣಿಗೆ ಹಾಗು ದೇಸೂರ ಗ್ರಾಮದಲ್ಲಿ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗುವುದು.
ಕನ್ನಡ ಭಾಷಾಭಿಮಾನವನ್ನು ಬೆಳೆಸಿದವರು ಡಾ. ರಾಜ್ಕುಮಾರ್ - ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ