

1st September 2024

ಕುಷ್ಟಗಿ : ಛಾಯ ಸಮ್ಮಿಲನ 2024 ರ ಅಂಗವಾಗಿ ನಾಳೆ ದಿನಾಂಕ 01-09-2024 ರವಿವಾರ ದಂದು
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಾ ಛಾಯಾ ಗ್ರಾಹಕರ ಹಾಗೂ ಗ್ರಾಮೀಣಭಿವೃದ್ಧಿ ಸಂಘ(ರಿ) ಕುಷ್ಟಗಿ,185ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ನಗರದ ಎನ್.ಸಿ.ಹೆಚ್.ಪ್ಯಾಲೇಸ್ ದಲ್ಲಿ ಮುಂಜಾನೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭವು 25ನೇ ವಾರ್ಷಿಕೋತ್ಸವ ಸಮಾರಂಭವೆನಿಸಿದೆ.
ಈ ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಷ.ಬ್ರ.108 ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಮದ್ದಾನಿ ಹಿರೇಮಠ ಕುಷ್ಟಗಿ ಹಾಗೂ ಷ.ಬ್ರ.108 ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು
ಹಿರೇಮಠ ಚಳಗೇರಾ ವ, ತಳುವಗೇರಾ, ಮತ್ತು
ಷ.ಬ್ರ.108 ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಪಶ್ಚಕಂತಿ ಹಿರೇಮಠ ನಿಡಶೇಸಿ, ಗೆಜ್ಜೆಭಾವಿ, ಹಾಗೂ ಪ.ಪೂ. ನೀಲಕಂಠಾರ್ಯ ತಾತನವರು ಸುಕ್ಷೇತ್ರ ಎಮ್. ಗುಡದೂರ ಇವರುಗಳು ವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು
ದೊಡ್ಡನಗೌಡ ಹೆಚ್. ಪಾಟೀಲ್, ವಿಧಾನಸಭೆಯ ವಿರೋದ ಪಕ್ಷದ ಮುಖ್ಯ ಸಚೇತಕರು ಹಾಗೂ ಶಾಸಕರು ಕುಷ್ಟಗಿ ಮತ್ತು ರವಿಕುಮಾರ ಹಿರೇಮಠ ಸಮಾಜ ಸೇವಕರು ಕುಷ್ಟಗಿ ಮಾಡಲಿದ್ದಾರೆ.
ಅಧ್ಯಕ್ಷತೆಯನ್ನು ಅಣ್ಣಿರಯ್ಯ ಹಿರೇಮಠ ಅಧ್ಯಕ್ಷರು ತಾಲೂಕಾ ಛಾಯಾಚಿತ್ರ ಗ್ರಾಹಕರ ಸಂಘ ಕುಷ್ಟಗಿ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ, ಅಮರೇಗೌಡ ಪಾಟೀಲ ಬಯ್ಯಾಪೂರ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಸಚಿವರು ಕುಷ್ಟಗಿ, ಕೆ. ಶರಣಪ್ಪ ವಕೀಲರು ಮಾಜಿ ಶಾಸಕರು ಕುಷ್ಟಗಿ, ಹಸನಸಾಬ ದೋಟಿಹಾಳ
ಅಧ್ಯಕ್ಷರು ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ತುಂಗಭದ್ರ ಯೋಜನೆ (ಕಾಡಾ) ಮುನಿರಾಬಾದ,
ಹನಮಂತಪ್ಪ ತಳವಾರ ಪಿ.ಎಸ್.ಐ ಕುಷ್ಟಗಿ, ಚಿರಂಜೀವಿ ಎಸ್. ಹಿರೇಮಠ ಪುರಸಭೆ ಸದಸ್ಯರು ಕುಷ್ಟಗಿ, ದೇವೆಂದ್ರಗೌಡ ಮಲಿಪಾಟೀಲ ಸಾನ್ವಿ ಬೋರ್ವೆಲ್ಸ್ ಕುಷ್ಟಗಿ,
ಸಿದ್ದಣ್ಣ ಫಕೀರಪ್ಪ ಪಟ್ಟಣಶೆಟ್ಟರ ಅಧ್ಯಕ್ಷರು ಬುತ್ತಿಬಸವೇಶ್ವರ ಕಾಲೇಜ್, ಕುಷ್ಟಗಿ,
ಜಿ.ಕೆ.ಹಿರೇಮಠ ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಕುಷ್ಟಗಿ,
ವಿಜಯಕುಮಾರ ವಸ್ತ್ರದ ಜಿಲ್ಲಾಧ್ಯಕ್ಷರು ಛಾಯಾಚಿತ್ರ ಗ್ರಾಹಕರ ಸಂಘ ಕೊಪ್ಪಳ,
ಬಸವರಾಜ ಕಂಪ್ಲಿ ತಾಲೂಕಾಧ್ಯಕ್ಷರು ಛಾಯಾಚಿತ್ರ ಗ್ರಾಹಕರ ಸಂಘ ಕೊಪ್ಪಳ, ಚಾಂದಪಾಷಾ ಗಡಾದ ತಾಲೂಕಾಧ್ಯಕ್ಷರು ಛಾಯಾಚಿತ್ರ ಗ್ರಾಹಕರ ಸಂಘ ಗಂಗಾವತಿ, ಉಮಾಪತಿ ಹೊಸಮನಿ ತಾಲೂಕಾಧ್ಯಕ್ಷರು ಛಾಯಾಚಿತ್ರ ಗ್ರಾಹಕರ ಸಂಘ ಕಾರಟಗಿ, ಪ್ರೀತಮ್ ಕುಂಬಾರ ತಾಲೂಕಾಧ್ಯಕ್ಷರು ಛಾಯಾಚಿತ್ರ ಗ್ರಾಹಕರ ಸಂಘ ಕನಕಗಿರಿ,
ಶಿವಶರಣಯ್ಯ ಮ್ಯಾಗಳಮಠ ತಾಲೂಕಾಧ್ಯಕ್ಷರು ಛಾಯಾಚಿತ್ರ ಗ್ರಾಹಕರ ಸಂಘ ಯಲಬುರ್ಗಾ,
ಮಹ್ಮದರಫೀ ಹಿರಿಯಾಳ ತಾಲೂಕಾಧ್ಯಕ್ಷರು ಛಾಯಾಚಿತ್ರ ಗ್ರಾಹಕರ ಸಂಘ ಕುಕನೂರ ಇವರುಗಳು ಭಾಗವಹಿಸಲಿದ್ದಾರೆ.
"ಫೋಟೊ ಮಳಿಗೆ ಉದ್ಘಾಟನೆ ಮಾಡಲಿರುವ ಗಣ್ಯ ವ್ಯಕ್ತಿಗಳು"
ಅಮರೇಗೌಡ ಪಾಟೀಲ ಬಯ್ಯಾಪೂರ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಸಚಿವರು ಕುಷ್ಟಗಿ,
ಹೆಚ್. ಎಸ್. ನಾಗೇಶ್ ಅಧ್ಯಕ್ಷರು ಛಾಯಾಚಿತ್ರ ಗ್ರಾಹಕರ ಸಂಘ ಬೆಂಗಳೂರು (ಕೆ.ಪಿ.ಎ),
ಪರಮೇಶ್ ಸುಬ್ಬಯ್ಯ ನಿಕಟ ಪೂರ್ವ ಅಧ್ಯಕ್ಷರು ಛಾಯಾಚಿತ್ರ ಗ್ರಾಹಕರ ಸಂಘ ಬೆಂಗಳೂರು (ಕೆ.ಪಿ.ಎ), ರವಿಕುಮಾರ ಹೆಚ್. ಎನ್ ರಾಜ್ಯ ಉಪಾಧ್ಯಕ್ಷರು ಛಾಯಾಚಿತ್ರ ಗ್ರಾಹಕರ ಸಂಘ ಬೆಂಗಳೂರು (ಕೆ.ಪಿ.ಎ), ಇವರುಗಳು ಫೋಟೊ ಮಳಿಗೆ ಉದ್ಘಾಟನೆಯನ್ನು ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಛಾಯಾಗ್ರಹಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ರಿಪೋರ್ಟರ್ : ಭೀಮಸೇನರಾವ್ ಕುಲಕರ್ಣಿ, ಪತ್ರಕರ್ತರು ಹಾಗೂ ಛಾಯಾಚಿತ್ರ ಗ್ರಾಹಕರು,
GM Photo Studio Kushtagi.

ಎಡನೀರು ಶ್ರೀಗಳಿಂದ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಪ್ರಚಾರ ಕಾರ್ಯಕ್ಕೆ ವಿದ್ಯುತ್ವ ಚಾಲನೆ......!

ನೇಸರಗಿ- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ (ರಿ) ಬೆಳಗಾವಿ 1 ಜಿಲ್ಲೆಯ ಬೈಲಹೊಂಗಲ ಯೋಜನಾ ಕಚೇರಿ ವ್ಯಾಪ್ತಿಯ

ಬರೀ ಪದವಿ ಸಾಲದು, ಪ್ರಾಯೋಗಿಕ ಕೌಶಲ್ಯ ಬೆಳೆಸಿಕೊಂಡು ಸ್ವಾವಲಂಬಿಗಳಾಗಿ: ಯುವ ಇಂಜಿನಿಯರ್ಗಳಿಗೆ ಪತ್ರಕರ್ತ ಅಜಿತ್ ಹನಮಕ್ಕನವರ ಕರೆ