
24th October 2024
ದೊಡ್ಡಅಂತಪುರ ಚಿಕ್ಕ ಅಂತಾಪುರ ವಿಠಲಪುರದಲ್ಲಿ ಭಾರಿ ಮಳೆಯ ಕಾರಣ ತೋರಣಗಲ್ಲು 10 ಎಂಟಿ ಹತ್ತಿರ ಇರುವ ಕನಗಿನ ಹಳ್ಳಕ್ಕೆ ನೀರು ನುಗ್ಗಿದ ಕಾರಣ ಎಂದಿನಂತೆ ಜಿಂದಾಲ್ ಗೆ ಟ್ರ್ಯಾಕ್ಟರ್ ನಲ್ಲಿ ದೈನಂದಿನ ಕೆಲಸಕ್ಕೆ ಹೋಗುವ ಕಾರ್ಮಿಕರು ಹಳ್ಳದ ನೀರಿನ ನಡುವೆ ಸಿಲುಕಿಕೊಂಡು ಟ್ರ್ಯಾಕ್ಟರ್ ಪಲ್ಟಿಯಾಗಿರುವ ಘಟನೆ ನಡೆದಿದೆ, ತಕ್ಷಣಕ್ಕೆ ಪೊಲೀಸರಿಗೆ ಮಾಹಿತಿ ತಿಳಿಸಿದ ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೊಡ್ಡಅಂತಪುರ ಚಿಕ್ಕ ಅಂತಾಪುರ ವಿಠಲಪುರದಲ್ಲಿ ಭಾರಿ ಮಳೆಯ ಕಾರಣ ತೋರಣಗಲ್ಲು 10 ಎಂಟಿ ಹತ್ತಿರ ಇರುವ ಕನಗಿನ ಹಳ್ಳಕ್ಕೆ ನೀರು ನುಗ್ಗಿದ ಕಾರಣ ಎಂದಿನಂತೆ ಜಿಂದಾಲ್ ಗೆ ಟ್ರ್ಯಾಕ್ಟರ್ ನಲ್ಲಿ ದೈನಂದಿನ ಕೆಲಸಕ್ಕೆ ಹೋಗುವ ಕಾರ್ಮಿಕರು ಹಳ್ಳದ ನೀರಿನ ನಡುವೆ ಸಿಲುಕಿಕೊಂಡು ಟ್ರ್ಯಾಕ್ಟರ್ ಪಲ್ಟಿಯಾಗಿರುವ ಘಟನೆ ನಡೆದಿದೆ, ತಕ್ಷಣಕ್ಕೆ ಪೊಲೀಸರಿಗೆ ಮಾಹಿತಿ ತಿಳಿಸಿದ ಸ್ಥಳೀಯರೊಂದಿಗೆ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಡಾ. ರಾಜೇಂದ್ರ. ಟಿ. ಎಲ್.ತಲ್ಲೂರು ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯ ಪ್ರಮಾಣ ಪತ್ರ ವಿತರಣೆ
ಮಲ್ಲಯ್ಯ ಅಜ್ಜ ದೇವರ ನೂತನ ಸರಪಳಿ ಕಟ್ಟೆಯ ಸರಪಳಿ ಹರಿಯುವ ಕಲ್ಲು, ಪ್ರತಿಷ್ಠಾಪನೆ ಕಾರ್ಯಕ್ರಮ