
10th August 2024
ಕಾಳಗಿ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಪಿಎಸ್ಐ ವಿಶ್ವನಾಥ ಬಾಕಳೆ ಅವರ ಸ್ಥಾನಕ್ಕೆ ತಿಮ್ಮಯ್ಯ ಬಿಕೆ ಅವರು ಆಗಮಿಸಿ ಅಧಿಕಾರ ವಹಿಸಿಕೊಂಡಿದ್ದಕ್ಕೆ ಸ್ಥಳೀಯ ಭೋವಿ ಸಮಾಜದ ಮುಖಂಡರು ಸನ್ಮಾನಿಸಿ ಗೌರವಿಸಿದರು. ಮುಖಂಡರಾದ
ಶರಣಪ್ಪ ಬೆಲೂರ, ದಶರಥ ಲಕ್ಷ್ಮಣ, ತಾಯಪ್ಪ ದಂಡಗೂಲಕರ್, ಪಪಂ ಮಾಜಿ ಸದಸ್ಯ ಲಕ್ಷ್ಮಣ ಒಡೆಯರಾಜ್, ಭೀಮಣ್ಣ ಖಂಡ್ರೆ, ಶಾಮರಾವ್ ನರನಾಳ, ರಾಮಸ್ವಾಮಿ ಮೆಳಕುಂದಿ, ನರಸಿಂಗ್ ಜಾಧವ್, ವೀರಪ್ಪ ಪೂಜಾರಿ, ಹಣಮಂತ ಸಿದ್ರಾಮ, ಆಕಾಶ ನರನಾಳ ಇತರರು ಇದ್ದರು.
undefined
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಜೆಡಿಎಸ್ ಮುಖಂಡ ಬಿ ಪುಟ್ಟಸ್ವಾಮಿ ಅವರ 48ನೇ ಹುಟ್ಟುಹಬ್ಬದ ಪ್ರಯುಕ್ತ ಬಿ ಪುಟ್ಟಸ್ವಾಮಿ ಅಭಿಮಾನಿ ಬಳಗ ಸೇವಾ ಟ್ರಸ್ಟ್ ನ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.