ಯಾದಗಿರಿ
ಜಮ್ಮು ಕಾಶ್ಮೀರದಲ್ಲಿ ಯಾದಗಿರಿ ಪ್ರವಾಸಿಗರು ಸೇಪ್..!
ಯಾದಗಿರಿ ಯಾತ್ರಿಕರು ದಾಳಿಯಾದ ಸ್ಥಳದಲ್ಲೇ ಇದ್ದು ಬಚ್ಛಾವ್..!
ಜಮ್ಮು ಕಾಶ್ಮೀರದ ಭಯೋತ್ಪಾದಕರ ದಾಳಿಯಲ್ಲಿ ಯಾದಗಿರಿಯ ನಾಲ್ವರು ಸೇಪ್


ಯಾದಗಿರಿ
ಜಮ್ಮು ಕಾಶ್ಮೀರದಲ್ಲಿ ಯಾದಗಿರಿ ಪ್ರವಾಸಿಗರು ಸೇಪ್..!
ಯಾದಗಿರಿ ಯಾತ್ರಿಕರು ದಾಳಿಯಾದ ಸ್ಥಳದಲ್ಲೇ ಇದ್ದು ಬಚ್ಛಾವ್..!
ಜಮ್ಮು ಕಾಶ್ಮೀರದ ಭಯೋತ್ಪಾದಕರ ದಾಳಿಯಲ್ಲಿ ಯಾದಗಿರಿಯ ನಾಲ್ವರು ಸೇಪ್
ದಾಳಿಯಾದ ಸ್ಥಳದಿಂದ ಕೂದಲೆಳೆ ಅಂತರದಲ್ಲಿದ್ದ ಯಾದಗಿರಿ ಪ್ರವಾಸಿಗರು
ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ರಂಗಂಪೇಟೆ ನಿವಾಸಿಗಳು ಸೇಪ್
ಪ್ರಭಾಕರ್ ಹಾಗೂ ಮಹೇಶ್ವರಿ ದಂಪತಿ ಸೇರಿ ಮಕ್ಕಳು ಸೇಪ್
ಗುಂಡಿನ ದಾಳಿ ಸದ್ದಿಗೆ ಭಯಭೀತಗೊಂಡು ಸ್ಥಳದಿಂದ ಓಡಿ ಹೋಗಿ ಬಚ್ಛಾವ್
ಬೆಂಗಳೂರಿನಲ್ಲಿ ಸಾಫ್ಟ್ವೇರ್ ಉದ್ಯಮಿ ಆಗಿರುವ ಪ್ರಭಾಕರ್
ಬೇಸಿಗೆ ರಜೆ ಅಂತ ಪತ್ನಿ ಮಕ್ಕಳೊಂದಿಗೆ ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ಪ್ರಭಾಕರ್ ದಂಪತಿ
ಪೆಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿ ಸ್ಥಳದಿಂದ ನೂರು ಮಿಟರ್ ಅಂತರದಲ್ಲಿ ಇದ್ವಿ
ಕಾರು ಚಾಲಕನ ಸಮಯ ಪ್ರಜ್ಞೆಯಿಂದ ನಾವು ಏಳು ಕಿಲೋಮೀಟರ ದೂರ ಬಂದ್ವಿ
ಏಳು ಕಿಲೋಮೀಟರ ಬಂದು ಲಾಡ್ಜ್ ನಲ್ಲಿ ಸೇಪ್ ಆಗಿ ಉಳಿದಿದ್ವಿ
ಸದ್ಯ ಸೇಪ್ ಆಗಿ ಶ್ರೀನಗರ ಕಡೆಗೆ ಹೊರಟ್ಟಿದ್ದೇವೆ
ರಿಟರ್ನ್ ಪ್ಲೈಟ್ ಶುಕ್ರವಾರ ಇದೆ
ಸರ್ಕಾರ ಏರ್ ಲಿಪ್ಟ್ ಮಾಡಿದರೇ ಬೆಂಗಳೂರಿಗೆ ಬರೋಕೆ ಅನುಕೂಲ ಆಗುತ್ತೆ
ಜಮ್ಮು ಕಾಶ್ಮೀರದಿಂದ ವಿಡಿಯೋ ಹೇಳಿಕೆ ರಿಲೀಸ್ ಮಾಡಿದ ಪ್ರಭಾಕರ್
*ವರದಿ : ಸುಧೀರ್ ಕೋಟಿ ಯಾದಗಿರಿ* ✍️

ಗಂಗಾವತಿ ಪಬ್ಲಿಕ್ ಕ್ಲಬ್ ಆಸ್ತಿ ನಗರಸಭೆಗೆ ಸೇರಿದೆ: ಆರ್ಸಿ ಆದೇಶ- ನಗರಸಭೆ ಅಧಿಕಾರಿಗಳಿಂದ ವಶಕ್ಕೆ: ಆಸ್ತಿ ಮುಟ್ಟುಗೋಲು- 60 ವರ್ಷಗಳ ಪಬ್ಲಿಕ್ ಕ್ಲಬ್ ಒಡೆತನದ ಕಟ್ಟಡ ಮತ್ತು ಮಳಿಗೆಗಳಿಗೆ ಬೀಗ

ಜಲಾಶಯದಲ್ಲಿ ನೀರು ಕೊರತೆ: ಸಂಕಷ್ಟ ಸೂತ್ರದಿಂದ ನೀರು ಹರಿಸಿ- ಸರಕಾರ ಮತ್ತು ಐಸಿಸಿ ಸಮಿತಿಗೆ ದೊಡ್ಡಪ್ಪ ದೇಸಾಯಿ ಮನವಿ- ಕಾಡಾ ಕಚೇರಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲು ಅಗ್ರಹ

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ