ಬೆಳಗಾವಿ- ಆಂಜನೇಯ ನಗರ ನಿವಾಸಿ, ನಿವೃತ್ತ ಶಿಕ್ಷಕಿ, ಶ್ರೀಮತಿ ಶಾಂತವ್ವಾ ಮಹಾಂತೇಶ ಮೆಣಸಿನಕಾಯಿ (೭೨) ಅನಾರೋಗ್ಯ ದಿಂದ ನಿಧನರಾದರು.
ಮೃತರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎಂ.ವಾಯ್.ಮೆಣಸಿನಕಾಯಿ, ಇಬ್ಬರು ಪುತ್ರರು, ಅಪಾರ ಬಂಧುಗಳು ಇದ್ದಾರೆ.

ಬೆಳಗಾವಿ- ಆಂಜನೇಯ ನಗರ ನಿವಾಸಿ, ನಿವೃತ್ತ ಶಿಕ್ಷಕಿ, ಶ್ರೀಮತಿ ಶಾಂತವ್ವಾ ಮಹಾಂತೇಶ ಮೆಣಸಿನಕಾಯಿ (೭೨) ಅನಾರೋಗ್ಯ ದಿಂದ ನಿಧನರಾದರು.
ಮೃತರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಎಂ.ವಾಯ್.ಮೆಣಸಿನಕಾಯಿ, ಇಬ್ಬರು ಪುತ್ರರು, ಅಪಾರ ಬಂಧುಗಳು ಇದ್ದಾರೆ.

ಗಂಗಾವತಿ ಪಬ್ಲಿಕ್ ಕ್ಲಬ್ ಆಸ್ತಿ ನಗರಸಭೆಗೆ ಸೇರಿದೆ: ಆರ್ಸಿ ಆದೇಶ- ನಗರಸಭೆ ಅಧಿಕಾರಿಗಳಿಂದ ವಶಕ್ಕೆ: ಆಸ್ತಿ ಮುಟ್ಟುಗೋಲು- 60 ವರ್ಷಗಳ ಪಬ್ಲಿಕ್ ಕ್ಲಬ್ ಒಡೆತನದ ಕಟ್ಟಡ ಮತ್ತು ಮಳಿಗೆಗಳಿಗೆ ಬೀಗ

ಜಲಾಶಯದಲ್ಲಿ ನೀರು ಕೊರತೆ: ಸಂಕಷ್ಟ ಸೂತ್ರದಿಂದ ನೀರು ಹರಿಸಿ- ಸರಕಾರ ಮತ್ತು ಐಸಿಸಿ ಸಮಿತಿಗೆ ದೊಡ್ಡಪ್ಪ ದೇಸಾಯಿ ಮನವಿ- ಕಾಡಾ ಕಚೇರಿಯಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲು ಅಗ್ರಹ

ಪ್ರಧಾನ ಜಿಲ್ಲಾ ನ್ಯಾಯಾಧೀಶ ಸಿ.ಚಂದ್ರಶೇಖರ ವರ್ಗಾವಣೆ- ಕೊಪ್ಪಳ ನ್ಯಾಯಾಲಯಕ್ಕೆ ಲತಾಕುಮಾರಿ.ಎಂ ನಿಯೋಜನೆ

ಬಳ್ಳಾರಿ ಸಮೃದ್ಧಿ ಫೌಂಡೇಶನ್ ಉದ್ಘಾಟನೆ; ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಂಚಿತ ಸಮುದಾಯಗಳ ಸಬಲೀಕರಣಕ್ಕೆ ಸಂಕಲ್ಪ