ಶ್ರೀ. ವಿಜಯ್ ಎಲ್. ಪಾಟೀಲ ಬೇಳಗಾವಿ ಜಿಲ್ಲಾಧ್ಯಕ್ಷರು ನೆತೃತ್ವದಲ್ಲಿ ಆಮ್ ಆದಿ ಪಕ್ಷದ ಸದಸ್ಯರು ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಸುಮಾರು 1,80/- ಕೋಟಿ ಕಿಂತ ಹೆಚ್ಚು ರೂಪಾಯಿಗಳು ಬೆಳಗಾವಿ ಜಿಲ್ಲೆಯಲ್ಲಿ ಸೂಪರ ಸ್ಪೇಸಾಲಿಟಿ ಆಸ್ಪತ್ರೆ ಕಟ್ಟಡ ಸಲುವಾಗಿ ಅನುದಾನ ಬಿಡುಗಡೆ ಆಗಿದೆ ಆಸ್ಪತ್ರೆ ಕಟ್ಟಡ ಕೇಲಸ 2 ವರ್ಷ ಪೂರ್ಣಗೊಂಡಿದೆ. ಆದರೆ ಇನ್ನುವರೆಗು ಸೂಪರ ಸ್ಪೇಸಾಲಿಟಿ ಆಸ್ಪತ್ರೆ ಪ್ರಾರಂಭ ಮಾಡಲಿಲ್ಲ. ಇದರಿಂದ ಜನ ಸಾಮಾನ್ಯರಿಗೆ ತಿವ್ರ ಸಮಸ್ಯೆ ಎದುರಿಸುತ್ತಿದ್ದಾರೆ.
ಆಮ್ ಆದಿ ಪಕ್ಷದ ಸದಸ್ಯರು ಹೋಗಿ ಬಿ ಅಧಿಕಾರಿಗಳನ್ನು ಭೇಟಿ ಮಾಡಿದರು. ಆಸ್ಪತ್ರೆ ಕಟ್ಟಡ ಕೇಲಸ ಪೂರ್ಣಗೊಂಡಿದೆ. ಸುವರ್ಣ ಸೌಧದಲ್ಲಿ ಈ ಅಧಿವೇಶನದಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಕಾರ್ಯನಿರ್ವಹಿಸಲಿದೆ ಎಂದು ಬಿಮ್ಸ್ ಅಧಿಕಾರಿ ನಮಗೆ ತಿಳಿಸಿದ್ದರು, ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ, ಪ್ರಸ್ತುತ ಕೇವಲ 2 ಸೂಪರ್ ಸ್ಪೆಷಾಲಿಸ್ಟ ವೈಧ್ಯರು ಮಾತ್ರ ಲಭ್ಯವಿದ್ದಾರೆ ಎಂದು ಅವರು ನಮಗೆ ತಿಳಿಸಿದರು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕಾರ್ಯರಚಣೆ ತರಲು ಹೇಚ್ಚಿನ ಸೂಪರ್ ಸ್ಪೆಷಾಲಿಸ್ಟ ವೈಧ್ಯರ ಅಗತ್ಯವಿದೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ಎರಡು ವರ್ಷ ವಾದರು ಇನ್ನು ವೈಧ್ಯರನ್ನು ಎಕೆ ನೇಮಿಸಿಲ್ಲ. ಇದಕ್ಕೆ ಯಾರು ಹೋಣೆ. ಈ ನಿರ್ಲಕ್ಷದಿಂದ ಜನಸಾಮಾನ್ಯರಿಗೆ ಚಿಕಿತ್ಸೆ ಸಿಗುತ್ತಿಲ್ಲ.
ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆದಷ್ಟು ಬೇಗ ಕಾರ್ಯರಂಭ ಮಾಡಿ ಜನಸಾಮಾನ್ಯರಿಗೆ ಸೌಲಭ್ಯ ಕಲ್ಪಿಸುವಂತೆ ನೋಡಿಕೋಳ್ಳಬೇಕೆಂದು ವಿನಂತಿಸುತ್ತವೆ.
ನಮ್ಮ ಬೇಡಿಕೆಗಳನ್ನು ತಕ್ಷಣವೆ ಈಡೆರಿಸದಿದ್ದರೆ ಜನಸಾಮಾನ್ಯರ ಹೀತದೃಷ್ಟಿಯಿಂದ ನಾವು ಬಿದ್ದು ಆಸ್ಪತ್ರೆಯ ಮುಂದೆ ಉಪವಾಸ ಸತ್ಯಾಗ್ರಹಕ್ಕೆ ಹೋಗಬೇಕಾಗುತ್ತದೆ ಎಂದು ನಾವು ಜಿಲ್ಲಾಧಿಕಾರಿಯನ್ನು ತಿಳಿಸಿದ್ದೆವೆ.
ತಮ್ಮ ವಿಶ್ವಾಸಿಕರು
ದಿನಾಂಕ: 23/01/2025
: ಬೆಳಗಾವಿ
ಎಎಮ್ ಎಎಡಿಎಂ ಬಿ
ಅಗವಿಯಲ್
ಅನಿಸ ಎಮ್. ಸೌದಾಗರ ಪ್ರಧಾನ ಕಾರ್ಯದರ್ಶಿ
: 8150992222
ಕಚೇರಿ ವಿಳಾಸ: CCB 381, 2 ನೇ ಮುಖ್ಯ, 5 ನೇ ಕ್ರಾಸ್, ಸದಾಶಿವ ನಗರ, ಬೆಳಗಾವಿ. ಮೊ: 9741091854 / 8150992222 ಮಾನ್ಯ ಜಿಲ್ಲಾಧಿಕಾರಿಗಳು ಜಿಲ್ಲೆ, ಬೆಳಗಾವಿ, ಕರ್ನಾಟಕ,
ವಿಷಯ :- ಬೆಳಗಾವಿ ಜಿಲ್ಲೆಯ ಸರ್ಕಾರಿ ಶಾಲೆಗಳ ಸುಧಾರಣೆಯ ಬಗ್ಗೆ,
ಮಾನ್ಯರೇ,
ಶ್ರೀ, ರಿಜವಾನ ಅಹ್ಮದ ಮಕಾನದಾರ ಅವರ ನೇತೃತ್ವದಲ್ಲಿ ಬೆಳಗಾವಿ ನಗರ ಅಧ್ಯಕ್ಷರು ಮತ್ತು ಆಮ್ ಅಡ್ಡಿ ಪಕ್ಷದ ಸದಸ್ಯರು ಇತ್ತಿಚಿಗೆ ಬೆಳಗಾವಿ ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿದ್ದಾರೆ. ಸರ್ಕಾರಿ ಶಾಲೆ ಅತ್ಯಂತ ಕಳಪೆ ಸ್ಥಿತಿಯಲ್ಲಿರುವುದು ಗಮನಕ್ಕೆ ಬಂದಿದೆ. ಇಂತಹ ಕಳಪೆ ಮೂಲಸೌಕರ್ಯದಿಂದ ಗುಣಮಟ್ಟದ ಶಿಕ್ಷಣವನ್ನು ಹೋರತರುವುದು ಅಸಾಧ್ಯವಾಗಿದೆ. ಈ ಕಾರಣದಿಂದ ಇಂದು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಓದುವಂತೆ ಒತ್ತಾಯಿಸುತ್ತಿದ್ದಾರೆ. ಇಂದು ಖಾಸಗಿ ಶಾಲೆಗಳ ಭಾರಿ ಶುಲ್ಕವನ್ನು ಪಾವತಿಸಲು ಪೋಷಕರು ಆರ್ಧಿಕವಾಗಿ ಕಷ್ಟಪಡುತ್ತಿದ್ದಾರೆ.
ಮೇಲಿನ ವಿಷಯದಂತೆ ತಮ್ಮಲ್ಲಿ ವಿನಂತಿಸಿಕೋಳ್ಳುವುದೆನೆಂದರೆ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದ ಈ ಕೇಳಗಿನ ಸಮಸ್ಯೆಗಳನ್ನು ದಯವಿಟ್ಟು ನಿಮ್ಮ ಗಮನಕ್ಕೆ ತರುವುದು.
1. ಸರ್ಕಾರಿ ಶಾಲೆಗಳಲ್ಲಿ ಸರ್ಕಾರಿ ನೌಕರರು ಪೂರೈಸಬೇಕು.
2. ಎಲ್ಲಾ ಶಾಲೆಗಳು 1 ರೀಂದ 4ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ವೆಂಚ ಮತ್ತು ಡೆಸ್ಕ ಅನ್ನು ಒದಗಿಸಬೇಕು. ಯಾವುದೆ ವಿದ್ಯಾರ್ಥಿಗಳನ್ನು ನೆಲದ ಮೇಲೆ ಕುಳಿತಕೊಳ್ಳಬಾರದು.
3. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಆಡಿಟ್ ನಡೆಸುವುದು ಮತ್ತು ಎಲ್ಲಾ ಸೌಕರ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡುವುದು.
4. ಸರ್ಕಾರಿ ಶಾಲೆಯಲ್ಲಿ ಡಿಜಿಟಲ್ ತಂತ್ರಜ್ಞಾನ ಏಕೀಕರಣ.
5. ಎಲ್ಲಾ ಸರ್ಕಾರಿ ಶಾಲೆಗಳು ಕ್ರೀಡಾ ಸಾಮಗ್ರಿಗಳೊಂದಿಗೆ ಸರಿಯಾದ ಆಟದ ಮೈದಾನವನ್ನು ಹೋಂದಿರಬೇಕು.
25
6. ಎಲ್ಲಾ ಶಾಲೆಗಳಲ್ಲಿ ಆರ್.ಓ. ಕೂಡಿಯುವ ನೀರು ಇರಬೇಕು.
7. ಎಲ್ಲಾ ಸರ್ಕಾರಿ ಶಾಲೆಗಳು ಸ್ವಚ್ಛ ಶೌಚಾಲಯ ಹೋಂದಿರಬೇಕು.
8. ಪ್ರತಿ ಮಗುವಿಗೆ ಸಮಾನ ಶಿಕ್ಷಣ ಗುಣಮಟ್ಟದ ಶಿಕ್ಷಣವು ಬಡ ವರ್ಗ, ಮಧ್ಯಮ ವರ್ಗ,






