
ಗಜೇಂದ್ರಗಡ: ಜೀವನದಲ್ಲಿ ಆಕರ್ಷಣೆಗಳಿಗೆ
ಸೋಲದೆ, ಸಿಟ್ಟಿನ ಸಂದರ್ಭಗಳಲ್ಲಿ
ರೊಚ್ಚಿಗೆಳದಿರುವುದನ್ನು ಅಳವಡಿಸಿಕೊಂಡಲ್ಲಿ
ಸಾಮಾಜಿಕ ಹಾಗೂ ಸಾಂಸಾರಿಕ ಜೀವನದಲ್ಲಿ
ಯಶಸ್ಸು ಕಾಣುತ್ತಿರಿ? ಎಂದು ಹಾಲಕೆರೆ

ಉಗರಗೋಳ: ಸವದತ್ತಿ ತಾಲ್ಲೂಕಿನ
ಯಲ್ಲಮ್ಮನ ಗುಡ್ಡದ ಯಲ್ಲಮ್ಮ ದೇವಸ್ಥಾನದ
ಹುಂಡಿಯಲ್ಲಿ ರೂ೯೭.೪೯ ಲಕ್ಷ ಮೌಲ್ಯದ
ಕಾಣಿಕೆ ಸಂಗ್ರಹವಾಗಿದೆ.
ರೂ೯೪,೦೬,೫೯೬ ನಗದು, ರೂ೧,೫೦,೪೦೦

ಸೈನಿಕ, ಕಿತೂ ್ತರ ಸೈನಿಕ ಹಾಗೂ ರಾಷ್ಟಿçÃಯ ಮಿಲಿಟರಿ ಶಾಲೆ ಪ್ರವೇಶ ಪರೀಕ್ಷೆ-೨೦೨೬

ಜಮಖಂಡಿ : ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ನಿರ್ಮಾಣಕ್ಕೆ ಮುಜರಾಯಿ ಇಲಾಖೆಯಿಂದ 50ಲಕ್ಷ ರೂ. ಅನುದಾನ ನೀಡಲಾಗುವದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದ ಹೊರವಲಯದ ಕುಂಚನೂರ

ಬಾಗಲಕೋಟ : ಹಳೇ ನಗರದ ಹಜರತ ಶಹೀನಶಾವಲಿ ದರ್ಗಾ ಶರೀಫ, ಇವರ 244ನೇ ಉರುಸು ಶರೀಫ ಕಾರ್ಯಕ್ರಮಗಳು ದಿ.3 ರಿಂದ ಮೂರು ದಿನಗಳ ಕಾಲ ನಡೆಯಲಿವೆ.
ಗಂಧವು 03 ರಂದು (13 ರಜ್ಜಬ 1447 ಹಿಜರಿ) ದಿವಸ ರಾ

ಜಮಖಂಡಿ: ನಗರ ಮಾದರಿ ನಗರವನ್ನಾಗಿ ರೂಪಿಸಲು ಯೋಜನೆ ಹಾಕಿಕೊಂಡಿದ್ದೆವೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ನಗರದ ಬಸವೇಶ್ವರ ಸರ್ಕಲ್ನಿಂದ ವಿಜಯಪೂರ ರಸ್ತೆಯ ಸ್ವಾಗತ ಕಮಾನ ವರೆಗೆ, ಕುಂಬಾರಹಳ್ಳ ಪ್ಲಾಟ್ನಿಂ

ಜಮಖಂಡಿ: ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ, ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ನಗರದ ತಾಲೂಕಾ ಆಡಳಿತ ಸೌಧ ದ್ವಾರದ ಬಳಿ ಬಿಜೆಪಿ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ ಅನೀಲ ಬಡಿಗೇ

ಜಮಖಂಡಿ: ವೀರ ಬಾಲ ದಿವಸ ಅಂಗವಾಗಿ ಸ್ಥಳೀಯ ಬಸವಜ್ಯೋತಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪೃಥ್ವಿರಾಜ ಹಿರೇಮಠ ಅವರನ್ನು ಲಯನ್ಸ್ ಸಂಸ್ಥೆಯ ವತಿಯಿಂದ ಶುಕ್ರವಾರ ಸನ್ಮಾನಿಸಲಾಯಿತು.
ಮೊಘಲ್ ಆಡಳಿತಗಾರರಿಂದ ಹತ್ಯೇಗೀಡಾದ ಸಿಖ

ಜಮಖಂಡಿ : ಓದಿನಲ್ಲಿ ಹಿಂದುಳಿದಿರುವ ಮಕ್ಕಳಿಗೆ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದೇ ಕಲಿಕಾ ಹಬ್ಬದ ಕಾರ್ಯಕ್ರಮ ಎಂದು ಎಸ್ಡಿಎಂಸಿ ಅಧ್ಯಕ್ಷ ರಾಜೇಸಾಬ ಮಸಳಿ ಹೇಳಿದರು.
ಚೌಡಯ್ಯ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ