
ಉಗರಗೋಳ: ಸವದತ್ತಿ ತಾಲ್ಲೂಕಿನ
ಯಲ್ಲಮ್ಮನ ಗುಡ್ಡದ ಯಲ್ಲಮ್ಮ ದೇವಸ್ಥಾನದ
ಹುಂಡಿಯಲ್ಲಿ ರೂ೯೭.೪೯ ಲಕ್ಷ ಮೌಲ್ಯದ
ಕಾಣಿಕೆ ಸಂಗ್ರಹವಾಗಿದೆ.
ರೂ೯೪,೦೬,೫೯೬ ನಗದು, ರೂ೧,೫೦,೪೦೦

ಕೊಪ್ಪಳ : ಸರಕು ಸಾಗಾಣಿಕೆಗೆ ಇಲ್ಲಿನ ರೈಲೆ ್ವ
ನಿಲ್ದಾಣದಲ್ಲಿರುವ ವ್ಯಾಗಿನ್ ಸೌಲಭ್ಯವನ್ನು ಒಂದು
ತಿಂಗಳೊಳಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿ
ಭಾಗ್ಯನಗರದ ನಾಗರಿಕ ಹಿತರಕ ್ಷಣಾ ವೇದಿಕೆ
ಪ್ರಮುಖರು ಸೋಮವ

ಸೈನಿಕ, ಕಿತೂ ್ತರ ಸೈನಿಕ ಹಾಗೂ ರಾಷ್ಟಿçÃಯ ಮಿಲಿಟರಿ ಶಾಲೆ ಪ್ರವೇಶ ಪರೀಕ್ಷೆ-೨೦೨೬

ಬೆಂಗಳೂರು: ಈ
ಸಾಲಿನ ಬಜೆಟ್ನಲ್ಲಿ ಮಕ್ಕಳ
ಕಾಳಜಿಗೆ ಆದ್ಯತೆ ನೀಡಿರುವ
ಮುಖ್ಯಮಂತ್ರಿ ಸಿದ್ಧರಾಮಯ್ಯ
ಅವರು, ೧೬ ವರ್ಷದೊಳಗಿನ
ಮಕ್ಕಳಿಗೆ ಸಾಮಾಜಿಕ
ಜಾಲತಾಣ ಬಳಕೆಯನ್ನು
ನಿಷೇಧಿಸುವ ಘೋಷಣೆ

ಗದಗ : ಗದಗ ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಕಳೆದ ಹಲವಾರು ವರ್ಷಗಳಿಂದ ಇದು ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಮಾನ್ಯ ಸಚಿವರಾದ ಎಚ್ ಕೆ ಪಾಟೀಲ್
ಅವರು ಹಲವಾರು ಯೋಜನೆಗಳು ಹಾಗೂ ಕ್ರಮಗಳ ಮೂಲಕ ಕುಡಿಯುವ

ಮಂಡ್ಯ:- ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾನಿಲಯದ ವತಿಯಿಂದ ಡಿಸೆಂಬರ್ 5 ರಿಂದ 7 ರವರೆಗೂ ನಡೆಯಲಿರುವ ಕೃಷಿ ಮೇಳ 2025 ಅನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ಹೇಳಿದ್ದಾರೆ.
ಕೃಷಿ ಮೇ

ಮಂಡ್ಯ :- ವಿಕಲಚೇತನರನ್ನಲ್ಲಿ ವಿಶೇಷವಾದ ಚೈತನ್ಯ ಮತ್ತು ಚೇತನ ಇರುವುದರಿಂದ ಅವರನ್ನು ವಿಶೇಷಚೇನರು ಎಂದು ಕರೆಯಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅ

ಬಳ್ಳಾರಿ. ಆ. ೦8: ನಗರದ 29ನೇ ವಾರ್ಡಿನ ಬಂಡಿಹಟ್ಟಿ ಸಿದ್ದರಾಮೇಶ್ವರ ಕಾಲೋನಿಯಲ್ಲಿ ನಡೆಯುತ್ತಿರುವ ತೆರೆದ ಚರಂಡಿ ಕಾಮಗಾರಿಗೆ ಸ್ಥಳ ತಪಾಸಣೆ ಇಲ್ಲದೆ ಅಂದಾಜು ಪಟ್ಟಿ ಇಲ್ಲದೆ ಸುಮಾರು 40 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ತಿರು ಚರಂ

ಬಳ್ಳಾರಿ ಆ 07. ಸುಪ್ರೀಮ್ ಕೋರ್ಟ್ ಆದೇಶವಾಗಿ ಒಂದು ವರ್ಷ ಕಳೆದರೂ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯಲ್ಲಿ ಮಾದಿಗ ಮತ್ತು ಇತರೆ ಜಾತಿಗಳಿಗೆ ಒಳ ಮೀಸಲಾತಿಯನ್ನು ಕಲ್ಪಿಸದೇ ವೃಥಾ ಕಾಲಹರಣ ಮಾಡುತ್ತಿದೆ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್