ಬಳ್ಳಾರಿ ಜುಲೈ 10. ವೀರೇಂದ್ರ ಹೆಗ್ಗಡೆಯವರು ಸ್ಥಾಪಿಸಿದ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕೇವಲ ಹಣಕಾಸು ದೂರವನ್ನು ಮಾಡಿದೆ ವೃದ್ಧರಿಗೆ ಅಂಗವಿಕಲರಿಗೆ ಮಾಸಿಕ ಪಿಂಚಣಿ ನೀಡುವುದು, ನಿರ್ಗತಿಕರಿಗೆ ಮನೆ ನಿರ್ಮಿಸಿ ಕೊಡಬಹುದು, ಬಡವರ ಶ
ಗದಗ್ ಬೆಟಗೇರಿ ನಗರಸಭೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಗದಗ ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಕಾರಿಯಪ್ಪ ಸರ್ಕಲ್ ಹಾಗೂ ಬಸವೇಶ್ವರ ಸರ್ಕಲ್ ಹತ್ತಿರದ ಪ್ಲಾಸ್ಟಿಕ್ ಮಾರಾಟಗಾರರ ಕಿರಾಣಿ ಮತ್ತು ಬೇಕರಿ ಅಂಗ
ಬಳ್ಳಾರಿ ಜುಲೈ 07. ಬಳ್ಳಾರಿ ನಗರದ
ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂದಿರದಲ್ಲಿ ಜುಲೈ 06 ರಂದು ವಿಶ್ವ ಹಿಂದೂ ಪರಿಷತ್ ನವರು ನೂತನ ಪಧಾದಿಕಾರಿಗಳ ನೇಮಕ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಬಳ್ಳಾರಿ ಜಿಲ್ಲೆಯ
ಬೆಂಗಳೂರು,ಜು.೦೭: ಕೊಳವೆಬಾವಿ ಮಂಜೂರು ಮಾಡುವಂತೆ ಗ್ರಾಮಾಂತರ ಲೋಕಸಭಾ ಸದಸ್ಯ ಸಿ.ಎನ್.ಮಂಜುನಾಥ್ ಅವರಿಗೆ ಕರ್ನಾಟಕ ಹೌಸಿಂಗ್ ಬೋರ್ಡ್ನ ಸೂರ್ಯ ಎಲಿಗನ್ಸ್ ಅಪಾರ್ಟ್ಮೆಂಟ್ ಮಾಲೀಕರ ಸೊಸೈಟಿಯಿಂದ ಮನವಿ ಪತ್ರ ಸಲ್ಲಿಸಿದರು.
ಬಳ್ಳಾರಿ ಜುಲೈ 06. ಸಿರುಗುಪ್ಪ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಮಂಡಲ ಅಧ್ಯಕ್ಷರಾದ ಕುಟ್ನಾಳ ಮಲ್ಲಿಕಾರ್ಜುನ ಸ್ವಾಮಿ ಅವರ ನೇತೃತ್ವದಲ್ಲಿ ಮಾನವೀಯತೆಯ ಆರಾಧಕ,ರಾಷ್ಟ್ರೀಯವಾದಿ ಚಿಂತಕ, ಶ್ರೇಷ್ಠ ಶಿಕ್ಷಣತಜ್ಞ, ಜನಸಂಘದ ಸಂಸ್ಥಾಪಕ ಅತ್ಯಂ
ಬಳ್ಳಾರಿ. ಜುಲೈ 04 : ಸೌಹಾರ್ದ ಕೋ ಆಪರೇಟಿವ್ ಸೊಸೈಟಿಗಳು ತಮ್ಮ ಹಣಕಾಸಿನ ನೆರವಿನ ಮೂಲಕ ಜನಸಾಮಾನ್ಯರ ಜೀವನಕ್ಕೆ ಸಹಕಾರಿ ಆಗಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ಸ
ಹೈದ್ರಾಬಾದ,ಜುಲೈ 04-ದೇಶದ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವ 2047ಕ್ಕೆ ಆಚರಿಸಲಿರುವ ಹಿನ್ನೆಲೆಯಲ್ಲಿ "ತೆಲಂಗಾಣ ರೈಸಿಂಗ್ " ಬ್ಯಾನರಿನಡಿ ಹೈದ್ರಾಬಾದದ ಪ್ರಗತಿನಗರ ಹಿರಿಯ ನಾಗರಿಕರ ಅಸೋಶಿಯೇಶನ್ ಆವರಣದಲ್ಲಿ ಗುರುವಾರ ವನ ಮಹೋತ್ಸವ ಆಚರಿಸಲ
ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಶ್ರೀ ಅವಧೂತ ಶುಖಮುನಿ ಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಹುಂಡಿ ಹಣವನ್ನು ಎಣಿಕೆ ಮಾಡಲಾಗಿದ್ದು ಕಳೆದ ಸುಮಾರು ನಾಲ್ಕು ತಿಂಗಳಲ್ಲಿ ರೂ.4,003,10/- (ನಾಲ್ಕು ಲಕ್ಷದ ಮೂರುನೂರಾ ಹತ್ತು ರೂಪ
ಬಳ್ಳಾರಿ ಜುಲೈ 03. ಬಿಜೆಪಿಗರ ಬಣ್ಣ ಬಯಲಾಗಿದೆ, ಹೆಣ್ಣುಮಕ್ಕಳ ವಿಷಯದಲ್ಲಿ ಬಿಜೆಪಿ ನಿಲುವು ಏನು ಎಂಬುದು ಬಿಜೆಪಿ ಎಂ ಎಲ್ ಸಿ ರವಿಕುಮಾರ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಕುರಿತು ಅತ್ಯಂತ ಹೇಯ ಭಾಷೆ ಬಳಸಿರುವುದು
ಜನರಿಗೆ ಸೇವೆಗಳನ್ನು ಒದಗಿಸಲು ಕೆನರಾ ಬ್ಯಾಂಕ್ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ - ರಾಮಚಂದ್ರರಾವ್
ಕರ್ನೂಲ್ ಜುಲೈ 03. ಕೆನರಾ ಬ್ಯಾಂಕಿನ 120 ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ, ಆ