ನೃತ್ಯ ಕಲೆ ವಿಶೇಷವಾದದ್ದು, ಇದು ಸಾಧಾರಣವಾಗಿ ಸರಾಗವಾಗಿ ಕಲಿಯುವಂತದ್ದಲ್ಲ.ವಿಶೇಷ ತರಬೇತಿ ಮೂಲಕ ಕಲಿತಾಗ ಮಾತ್ರ ನೃತ್ಯ ಕಲೆ ಸಿದ್ದಿಸಬಲ್ಲದು. ಇಂತಹ ನೃತ್ಯ ಕಲೆಯನ್ನ
ಗೋಕಾಕ ಬಸ್ ನಿಲ್ದಾಣ ತಾತ್ಕಾಲಿಕ ಸ್ಥಳಾಂತರ
ಬೆಳಗಾವಿ- ಗೋಕಾಕ ಬಸ್ ನಿಲ್ದಾಣದಲ್ಲಿ ಡಾಂಬರೀಕರಣ ನವೀಕರಣ ಕಾರ್ಯ ನಡೆಯುವ ಕಾರಣ ದಿನಾಂಕ 11.6.2025 ರಿಂದ ಒಂದು ವಾರದವರೆಗೆ ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ ನಗ
*ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿ-2025 ಪ್ರದಾನ ಸಮಾರಂಭ*
ಧಾರವಾಡ-ನಾಟ್ಯ ಸ್ಫೂರ್ತಿ ಆರ್ಟ್ & ಕಲ್ಬರಲ್ ಅಕಾಡೆಮಿ ಧಾರವಾಡ ಇದರ 15ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾ
ಆಸ್ಪತ್ರೆ ನುಗ್ಗಿದ ಮಳೆ ನೀರು
ಬೈಲಹೊಂಗಲ- ಪಟ್ಟಣದಲ್ಲಿ ಗುರುವಾರ ಬಾರಿ ಮಳೆ ಸುರಿದು ಸಾಕಷ್ಟು ಹಾನಿಯಾದ ವರದಿಯಾಗಿದೆ.
ಪಟ್ಟಣದ ಸೋಮವಾರ ಪೇಟೆಯ ಪದ್ಮಾವತಿ ಮೆಡಿಕಲ್ ಹತ್ತಿರ ಹಳೆಯ ದೊಡಮನಿ ಆಸ
ಬೈಲಹೊಂಗಲ- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ)ಹಿರೇಬಾಗೇವಾಡಿ ತಾಲ್ಲೂಕು ರವರ ವತಿಯಿಂದ ಮದನಬಾವಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪರಿಸರ ಮಾಹಿತಿ ಕಾರ್ಯಕ್ರಮ
ವಿಮಾನ ಪತನ ದುರ್ಘಟನೆ: ಆಘಾತಕಾರಿ
ಬೈಲಹೊಂಗಲ: ಅಹಮದಾಬಾದ್ ನಲ್ಲಿ ಗುರುವಾರ ಸಂಭವಿಸಿದ ವಿಮಾನ ಪತನ ದುರ್ಘಟನೆಯು ಅತ್ಯಂತ ಆಘಾತಕರಿ ವಿಚಾರ ಎಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್. ಸಿದ
ಚಡಚಣ;ಚಡಚಣ ತಹಶೀಲ್ದಾರ್ ಕಚೇರಿಯಲ್ಲಿ ನೂತನವಾಗಿ ಆಹಾರ ನಿರೀಕ್ಷಕ ಅಂತ ಶಿವಾನಂದ ಕೋಳಿ ಇವರು ಪ್ರಭಾರಿಯಾಗಿ ಚಾರ್ಜನ್ನು ವಹಿಸಿಕೊಂಡಿರುವುದರಿAದ ಸದರಿಯರನ್ನು ಸನ್ಮಾನಿಸಲಾಯಿತು.
ಕಲ್ಮೇಶ್ ವಾಗ್ಮೋರೆ, ರುದ್ರೇಶ್
ವರದಿ ; ರಾಜಶೇಖರ ಡೋಣಜಮಠ.
ಚಡಚಣ;ಸುಮಾರು ೮ ವರ್ಷಗಳ ಹಿಂದೆ ೪೮೦ ಕೋಟಿ ವೆಚ್ಚದಲ್ಲಿ ಪ್ರಾರಂಭವಾದ ಚಡಚಣ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಕೆಬಿಜೆಎನ್ಎಲ್ ಎಂಡಿ ಕೆ.ಪಿ ಮೋಹನ ರಾಜ ಪರಿಶೀಲ
ಅದು ಯಾರೊಂದಿಗೂ ಆಗಬಹುದು, ಅನೇಕ ಬಾರಿ ನಮ್ಮ ಅರಿವಿಲ್ಲದೆಯೇ. ಅದಕ್ಕೆ ವಯಸ್ಸು, ಭಾಷೆ, ಧರ್ಮ, ವರ್ಣದ ಯಾವುದೇ ಮಿತಿಯಿಲ್ಲ. ಅಂತಹ ಒಂದು ಅನನ್ಯ ಸ್ನೇಹದ ಕಥೆಯು ವಾಣಿಶ್ರೀ ಫಿಲ್ಮ ಪ್ರೊಡಕ್ಷನ್ಸ್ನ 'ಆಲ್ ಇಸ್ ವೆಲ್' ಮರಾಠಿ ಚಲನಚಿತ್ರದ ಮೂಲ
ಬೆಳಗಾವಿಯ ಹಿರಿಯ ಸಾಹಿತಿ ನೀಲಗಂಗಾ ಚಿರತೆ ಮಠದ ಕಥೆ ಆಧಾರಿತ ಚುರುಮುರಿಯಾ ಕಲಾತ್ಮಕ ಚಲನಚಿತ್ರ ಬೆಳಗಾವಿಯಲ್ಲಿ ಶುಕ್ರವಾರ ಬಿಡುಗಡೆಯಾಗಲಿದೆ
ಈ ಕುರಿತು ಬುಧವಾರ ನಡೆದ ಮಧ್ಯಮ ಗೋಷ್ಠಿಯಲ್ಲಿ ಚಿತ್ರಕ್ಕೆ ಕಥೆ ಬರೆದಿರುವ ಹಿ