
ನೇಪಾಳದ ಆರ್ಥಿಕತೆಯು ಪ್ರಸ್ತುತ ಸ್ಥೂಲ ಆರ್ಥಿಕ (Macroeconomic) ಸ್ಥಿರತೆ ಮತ್ತು ಭೌಗೋಳಿಕ ಸವಾಲುಗಳ ನಡುವೆ ಒಂದು ವಿಶಿಷ್ಟ ಆರ್ಥಿಕ ವಿರೋಧಾಭಾಸವನ್ನು (Economic Paradox) ಎದುರಿಸುತ್ತಿದೆ. ಇತ್ತೀಚಿನ ಕೇಂದ್ರ ಬ್ಯ

ಬಳ್ಳಾರಿ,ಸೆ.03 : ಜಿಲ್ಲೆಯ ನದಿ, ಕೆರೆ, ಬಾವಿ ಸೇರಿದಂತೆ ನೈಸರ್ಗಿಕ ಜಲಮೂಲಗಳು ಕಲುಷಿತಗೊಳ್ಳುವುದನ್ನು ತಡೆಯುವ ಉದ್ದೇಶದಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಒ.ಪಿ) ಹಾಗೂ ರಾಸಾಯನಿಕ ಯುಕ್ತ ಬಣ್ಣಗಳನ್ನು ಬಳಸಿ ತಯಾರಿಸಿದ ಗಣೇಶ ವಿಗ್ರಹಗಳ

“ಬೆಳೆ ಹಾನಿಯಾದರೆ ಅಧಿಕಾರಿಗಳೇ ಹೊಣೆ” — ಜಿಲ್ಲಾಧಿಕಾರಿಗೆ ರೈತರ ಮನವಿ; ಹೋರಾಟದ ಎಚ್ಚರಿಕೆ
ಬಳ್ಳಾರಿ, ಸೆ.2: ಬಳ್ಳಾರಿ ಮಹಾನಗರಕ್ಕೆ ಹೊಂದಿಕೊಂಡಿರುವ ಆಂದ್ರಾಳ್ ಗ್ರಾಮದ ರೈತರ ಕೃಷಿ ಜಮೀನುಗಳಿಗೆ ತುಂಗಭದ್ರ ಡ್ಯಾಂನಿಂದ

ಬಳ್ಳಾರಿ, ಸೆ.2: ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಸರ್ಕಾರ ನಿಗದಿಪಡಿಸಿರುವ ವೇತನವನ್ನು ಕಡ್ಡಾಯವಾಗಿ ಪಾವತಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕ

ಬಳ್ಳಾರಿ: ಗ್ರಾಮೀಣ ಬದುಕಿನ ಸೊಗಡು, ಅಲ್ಲಿನ ಸಂಸ್ಕೃತಿ ಹಾಗೂ ಜನಜೀವನವನ್ನು ಆಧರಿಸಿದ ನೂತನ ಕನ್ನಡ ಚಲನಚಿತ್ರ ನಿರ್ಮಾಣಕ್ಕೆ ಸಿದ್ಧತೆ ಆರಂಭವಾಗಿದ್ದು, ಚಿತ್ರದಲ್ಲಿ ಅಭಿನಯಿಸಲು ಆಸಕ್ತಿ ಹೊಂದಿರುವ ಹೊಸ ಪ್ರತಿಭೆಗಳು ಹಾಗೂ ಬಾಲ ಕಲಾವಿದರಿಗೆ

ಕಠ್ಮಂಡು: ನೇಪಾಳ ಮತ್ತು ಟಿಬೆಟ್ ಗಡಿಯ ಪರ್ವತ ಪ್ರದೇಶಗಳಲ್ಲಿ ಸಂಭವಿಸಿದ ಭೀಕರ ಹಿಮನದಿ ಕುಸಿತ ಮತ್ತು ಭೂಕುಸಿತದಿಂದಾಗಿ ಉಂಟಾದ ಪ್ರವಾಹದಲ್ಲಿ ಕನಿಷ್ಠ 389 ಜನರು ಸಾವನ್ನಪ್ಪಿದ್ದಾರೆ ಮತ್ತು 1,300 ಕ್ಕೂ ಹೆಚ್ಚು ಜನರು

ಸುಮಾರು 60 ವರ್ಷ ವಯಸ್ಸಿನ ಸಿದ್ಧಯ್ಯ, ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಪತ್ನಿ, ಓರ್ವ ಪುತ್ರಿ, ಅಳಿಯ ಮತ್ತು ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ಬುಧವಾರ ಮಧ್ಯಾಹ್ನ ಗ್ಲಾಸ್ ಹತ್ತಿರದ ಶಾಮನೂರು ರುದ್ರಭೂ

ರಾಜ್ಯದಲ್ಲಿ ಋತುಮಾನದ ಇನ್ಫ್ಲುಯೆಂಜಾ (Seasonal Influenza) ಮತ್ತು ಎಚ್1ಎನ್1 (H1N1) ವೈರಸ್ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾಗುತ್ತಿರುವುದು ಸಾರ್ವಜನಿಕ ಆರೋಗ್ಯ ವಲಯದಲ್ಲಿ ಆತಂಕ ಮೂಡಿಸಿದೆ. ರ